ಕಲಕೇರಿ ಗ್ರಾಮದಲ್ಲಿ ಪವಿತ್ರ ರಂಜಾನ್ ಹಬ್ಬದ ಎಲ್ಲಾ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಶಾಂತಿ ರೀತಿಯಿಂದ ಆಚರಣೆ.

ಕಲಕೇರಿ ಏಪ್ರಿಲ್.11

ಪವಿತ್ರ ರಂಜಾನ ಹಬ್ಬವನ್ನು ಎಲ್ಲಾ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಒಂದಾಗಿ ಆನಂತರ ನಮಾಜ್ ಆದ ನಂತರ ಮೌಲಾನ ಇವರಿಂದ ಆ ಅಲ್ಲಾನಲ್ಲಿ ಯಾವುದೇ ಧರ್ಮ ಇರಲಿ ಅವರ ಕಷ್ಟಗಳನ್ನು ದೂರ ಮಾಡು ಎಂದು ಅಲ್ಲಾನಲ್ಲಿ ಪ್ರಾರ್ಥನೆ ಮಾಡಿದರು ಈ ಒಂದು ತಿಂಗಳು ಉಪಾಸ ಮಾಡಿ ನಾವು ಮಾಡಿದಂತ ತಪ್ಪಗಳನ್ನು ದೂರ ಮಾಡು ಎಂದು ಅಲ್ಲಾನಲ್ಲಿ ಪ್ರಾರ್ಥನೆ ಮಾಡಿದ ಆನಂತರ ಮೌಲಾನ ಅವರು ಎಲ್ಲಾ ಮುಸ್ಲಿಂ ಬಾಂಧವರು ಎಲ್ಲಾ ಸಮಸ್ತ ಧರ್ಮದವರಿಗೆ ಅವರು ಮಾಡಿದಂತ ತಪ್ಪುಗಳನ್ನು ದೂರ ಮಾಡು ಎಂದು ಅಲ್ಲಾನಲ್ಲಿ ಪ್ರಾರ್ಥನೆ ಮಾಡಿದರು.ಮುಸ್ಲಿಂ ಮುಖಂಡರಾದ .ಡಾ. ಹಸನ್ ನಾಗಾವಿ ಅವರು ಈ ಒಂದು ತಿಂಗಳ ವರೆಗೆ ಮುಸ್ಲಿಂ ಬಾಂಧವರು ಉಪಾಸವನ್ನು ಮಾಡಿ ಇವತ್ತಿನ ದಿವಸ ಹಬ್ಬದ ಖುಷಿಯಿಂದ ಎಲ್ಲರೂ ಒಂದಾಗಿ ಕೈಗೂಡಿಸಿ ಸಂತೋಷವನ್ನು ಹಂಚಿಕೊಂಡರು ಎಂದು ತಿಳಿಸಿದರು.

ಲಾಳೇಮಶಾಕ ಮಶಾಕ್ ನಾಯ್ಕೋಡಿ ಇವರು ಕೂಡ ಕಲಕೇರಿ ಗ್ರಾಮದಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಒಳ್ಳೆಯ ರೀತಿಯಿಂದ ಶಾಂತತೆಯಿಂದ ಆಚರಣೆ ಮಾಡಿದ್ದೇವೆ ಎಂದು ತಿಳಿಸಿದರು.ಮುನ್ನ ಸಿರಸಗಿ‌ .ದಾವಲ ನಾಯ್ಕೋಡಿ. ನಬಿಲಾಲ್ ನಾಯ್ಕೋಡಿ. ಮೆಹಬೂಬ ಮೇಲಿನಮನಿ. ಹಸನ್ ನಾಯ್ಕೋಡಿ. ಹುಸೇನ್ ಬಾಷಾ ನಾಯ್ಕೋಡಿ. ರಫೀಕ್ ಮುಲ್ಲಾ. ಹುಸೇನ್ ನಾಯ್ಕೋಡಿ. ಕಾಸಿಂಸಾಬ ನಾಯ್ಕೋಡಿ. ಮಹಿಮದ ಕೆಂಭಾವಿ. ಬಬ್ಬಲು ನಾಯ್ಕೋಡಿ. ದಾವಲ ಅ ನಾಯ್ಕೋಡಿ. ಬಾಬು ಮೇಸ್ತ್ರಿ. ಮೈನುದ್ದೀನ್ ನಾಯ್ಕೋಡಿ.ಇಂತಿಯಾಜ್ ವರಪೇಟಿ. ಮಶಾಕ್ ವಲ್ಲಿಭಾವಿ. ಸಲ್ಮಾನ್ ಕುದುರೆಗೊಂಡ. ಶಾಹಿದ್ ಬಡೆಗರ. ಸುಲೇಮಾನ್ ನಾಯ್ಕೋಡಿ. ಶಾಹಿದ್ ನಾಯ್ಕೋಡಿ. ಊರಿನ ಸಮಸ್ತ ಮುಸ್ಲಿಂ ಬಾಂಧವರು ಒಂದಾಗಿ ಸೇರಿಕೊಂಡು ಪವಿತ್ರ ರಂಜಾನ್ ಹಬ್ಬವನ್ನು ಶಾಂತತೆಯಿಂದ ಆಚರಣೆ ಮಾಡಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ. ಮನಗೂಳಿ ತಾಳಿಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button