“ಕೋವಿಡ್ 19 ಮತ್ತೆ ಬಂತು ಭಯ ಬೇಡ ಜಾಗೃತಿ ವಹಿಸೋಣ”…..

ಕೊರೋನಾ ರೋಗವು ಸಾರ್ಸ ವೈರಸ್
ರೋಗವು ತೀವ್ರ ಉಸಿರಾಟದ ತೊಂದರೆ
ಕೆಮ್ಮು ಜ್ವರ ಕೋವಿಡ್ ಲಕ್ಷಣ ಒಬ್ಬರಿಂದ
ಒಬ್ಬರಿಗೆ ಬೇಗ ಹರಡುವುದು.
ಕೊರೊನಾರೋಗಕ್ಕೆ ನಿರ್ಧಾರಿತ ಚಿಕಿತ್ಸೆಗಳಿಲ್ಲ
ಸ್ವಯಂ ರಕ್ಷಣೆ ಮುಖ್ಯ
ಮುಂಜಾಗ್ರತೆಯಾಗಿ ಮಾಸ್ಕ್ ಧರಸಿ
ಕೈಗಳ ಸ್ವಚ್ಛತೆಗೆ ಆಧ್ಯತೆ ಇರಲಿ
ಬಾಯಿ ಮೂಗು ಕಣ್ಣುಗಳಿಗೆ
ಕೈ ಬೆರಳು ಸ್ವಚ್ಛಗೊಳಿಸದೇ ತಾಗಿಸಿದಿರಿ
ವಯೋವೃದ್ಧರು, ಗರ್ಭಿಣಿಯರು, ಅಶಕ್ತರು,
ರಕ್ತದೊತ್ತಡ, ಮಧುಮೇಹಿಗಳು
ದೀರ್ಘಕಾಲ ಚಿಕಿತ್ಸೆಯಲ್ಲಿರುವವರು
ಶ್ವಾಸಕೋಶ ಉಸಿರಾಟ ತೊಂದರೆ
ಇರುವವರು ಶೀತ ಜ್ವರ
ಕೆಮ್ಮು ಕಾಣಿಸಿದರೆ ಭಯ ಬೇಡ
ನಿರ್ಲಕ್ಷ ಬೇಡ ಜಾಗೃತಿ ವಹಿಸಿ
ಹತ್ತಿರದ ಸರಕಾರಿ ಆಸ್ಪತ್ರೆ ಭೇಟಿ ನೀಡಿ
ಕೋವಿಡ್19 ಪರೀಕ್ಷೆ ಮಾಡಿಸಿರಿ ದೇಹದಲಿ
ರೋಗನಿರೋಧಕ ಶಕ್ತಿ ಹೆಚ್ಚಿಸಲುಸಿ
ಅನ್ನಾಂಗ ಪೋಷಕಾಂಶಯುಕ್ತ ಆಹಾರ
ಸೇವಿಸಿ ನಿಮ್ಮ ಆರೋಗ್ಯ
ನಮ್ಮ ಬದ್ಧತೆ ಆರೋಗ್ಯ ಸೇವೆಗೆ
ಸದಾ ಸಿದ್ದ ಆರೋಗ್ಯ ಇಲಾಖೆಯ
ಮುಂಜಾಗ್ರತೆ ನಿಯಂತ್ರಣ ಕ್ರಮಗಳ ಪಾಲಿಸಿ
ಕೋವಿಡ್ ಸೋಲಿಸೋಣ ಆರೋಗ್ಯ
ಗೆಲ್ಲಿಸೋಣ.

ಶ್ರೀ ಎಸ್.ಎಸ್ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.