ನಿಧನ ವಾರ್ತೆ:ಪೂಜಾರಿ ಸಾಂತಪ್ಪರ ದುರುಗಮ್ಮ – ನಿಧನ.
ಕೂಡ್ಲಿಗಿ ಆ.30

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ನಗರ 14 ನೇ. ವಾರ್ಡಿನಲ್ಲಿ ಪೂಜಾರಿ ಸಾಂತಪ್ಪರ ದುರುಗಮ್ಮ ಇವರು ವಾಸವಿದ್ದು. ವಯಾ (80) ಇಂದು ಆಗಸ್ಟ್ 30 ಬೆಳಿಗ್ಗಿನ ಜಾವಾ 06=15 ಗಂಟೆಗೆ ವಯೋಸಹಜ ಖಾಯಿಲೆ ಹೊಂದಿರುವ ಇವರು ಸುಮಾರು ದಿನಗಳಿಂದ ಅನಾರೋಗ್ಯ ದಿಂದಲೂ ಸಹ ಬಳಲುತ್ತಿದ್ದು. ಸ್ವಗೃಹದಲ್ಲಿ ಇಂದು ನಿಧನ ಹೊಂದಿದ್ದಾರೆ, ಮೃತರು ಇವರ ಕುಟುಂಬದಲ್ಲಿ ಒಬ್ಬ ಗಂಡು ಮಗ ಹಾಗೂ 2 ಜನ ಹೆಣ್ಣುಮಕ್ಕಳು ಇದ್ದು ಮೃತ ಶಾಂತಪ್ಪರ ದುರುಗಮ್ಮನಿಗೆ ಇದ್ದು ಹಾಗೂ ಹತ್ತಾರು ಮೊಮ್ಮಕ್ಕಳಿದ್ದು ತುಂಬು ಅಪಾರ ಕುಟುಂಬವನ್ನು ಹೊಂದಿದವರಾಗಿದ್ದರು. ಅಂತ್ಯಕ್ರಿಯೆ ಆಗಸ್ಟ್ 30 ಈ ದಿನ ಮಧ್ಯಾಹ್ನ 1=30 ಗಂಟೆಗೆ ಪಟ್ಟಣದ 16 ನೇ. ವಾರ್ಡಿನ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಸಂತಾಪ:- ಮಕ್ಕಳು ಹಾಗೂ ಕುಟುಂಬದ ಅನೇಕ ಬಂಧುಗಳು ಹಾಗೂ ಅಪಾರ ಕುಟುಂಬ ಬಂಧು ಬಳಗದವರು ಹಾಗೂ ಡಾ, ಬಿ.ಆರ್ ಅಂಬೇಡ್ಕರ್ ನಗರದ ಹಿರಿಯರು ಅಗಲಿಕೆಯಿಂದಾಗಿ ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂಚಕದ ಛಾಯೆ ಆವರಿಸಿದೆ. ಸಮಸ್ತ ಬಂಧುಗಳು ದುಖಃ ತಪ್ತರಾಗಿದ್ದಾರೆ. ಮಾದಿಗ ಸಮುದಾಯದವರು ಸೇರಿದಂತೆ. ವಿವಿಧ ಸಮುದಾಯದವರು. ಕೂಡ್ಲಿಗಿ ಅಂಬೇಡ್ಕರ ನಗರ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ರವರು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು ವಿವಿಧ ಜನ ಪ್ರತಿನಿಧಿಗಳು. ಕೂಡ್ಲಿಗಿ ತಾಲೂಕಿನ ಸಮಸ್ತ ಮಾದಿಗ ಸಮುದಾಯದ ಎಲ್ಲಾ ಸಂಘಟನೆಗಳು ಹಾಗೂ ದಲಿತ ಪರ ಸಂಘಟನೆಗಳ ಪೌರ ಕಾರ್ಮಿಕರು , ಮಹಿಳಾ , ರೈತರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳವರು. ವಿವಿಧ ಪಕ್ಷಗಳ ಪ್ರಮುಖರು ಸಮಾಜ ಸೇವಕರು ಹೋರಾಟಗಾರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ