ಯಲಗೋಡದಲ್ಲಿ ಮಾ 7. ರಂದು ಉಚಿತ – ನೇತ್ರ ತಪಾಸಣೆ ಶಿಬಿರ.

ಯಲಗೋಡ ಮಾ.05

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿ ಮಾ 7. ರಂದು ಬನಶಂಕರಿ ನೇತ್ರಾಲಯ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿ ಕೊಂಡಿರುವ ಉಚಿತ ನೇತ್ರ ತಪಾಸಣೆ ಶಿಬಿರ ಇದೆ ಮಾ 7. ರಂದು ಶುಕ್ರವಾರ ರಂದು ಗ್ರಾಮದ ಸದ್ಗುರು ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮೀಜಿ ಮಠದಲ್ಲಿ ಈ ಶಿಬಿರ ನಡೆಯುತ್ತದೆ.

ಸಮಯ ಮುಂಜಾನೆ 11 ರಿಂದ, ಮಧ್ಯಾಹ್ನ 2 ಘಂಟೆ ವರಗೆ ನಡೆಯುತ್ತದೆ. ಈ ಶಿಬಿರಕ್ಕೆ ವೈದ್ಯರಾದ ಡಾ, ರಾಘೆ ಇಜೇರಿ ಯವರು ಶಿಬಿರಕ್ಕೆ ಭಾಗವಹಿಸಲ್ಲಿದ್ದಾರೆ. ಯಲಗೋಡ ಗ್ರಾಮದ ಸುತ್ತ ಮುತ್ತಲಿನ ಹಳ್ಳಿಯ ಸಾರ್ವಜನಿಕರು ಉಪಯೋಗ ಪಡೆದು ಕೊಳ್ಳಬೇಕು, ಈ ನೇತ್ರ ತಪಾಸಣೆಗೆ ಬರುವವರು ಯಶಸ್ವಿನಿ ಯೋಜನೆ ಲಭ್ಯ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ 9110227334, 7337824655 ಈ ನಂಬರಿಗೆ ಸಂಪರ್ಕಿಸಬೇಕು ಎಂದು ಬನಶಂಕರಿ ನೇತ್ರಾಲಯದರು ತಿಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button