ಜಯಮ್ಮರ ರಾಘವೇಂದ್ರ ರಂಗಭೂಮಿಯ ಕಲಾ ಸೇವರತ್ನ ಪ್ರಶಸ್ತಿ – ನೀಡಿ ಗೌರವ ಸನ್ಮಾನ.
ಕೂಡ್ಲಿಗಿ ಮಾ.23

ಪುನೀತ್ ರಾಜಕುಮಾರ್ ರವರ 50 ನೇ. ಹುಟ್ಟು ಹಬ್ಬದ ನಿಮಿತ್ತ ಕನ್ನಡ ಫಿಲಂ ಚೇಂಬರ್ ಬೆಂಗಳೂರು ಇವರು ಆಯೋಜಿಸಿದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯಮ್ಮರ ರಾಘವೇಂದ್ರ ಇವರಿಗೆ ರಂಗಭೂಮಿಯ ಕಲಾ ಸೇವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರನ್ನು ನಾಟಕ ಕ್ಷೇತ್ರದಿಂದ ರಕ್ತರಾತ್ರಿ ನಾಟಕದಲ್ಲಿ ಅನೇಕ ಅರ್ಜುನ ಪಾತ್ರದ ಅಭಿನಯಿಸಿರುವುದ ರಿಂದ ಇವರ ಸಾಧನೆಯನ್ನು ಮೆಚ್ಚಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಮೈಸೂರು ಪೇಟ, ಹಾರ, ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್ವೀರೇಶ್.ಕೆ.ಹೊಸಹಳ್ಳಿ