ಎಸ್.ಡಿ.ಎಂ.ಸಿ ಅಧ್ಯಕ್ಷ ರಿಂದ 100, ಗಿಡಗಳನ್ನು ಶಾಲೆಗೆ ದೇಣಿಗೆ ನೀಡಿದ – ಆನಂದ್ ಅಡಕಿಯವರು.
ಕಲಕೇರಿ ಜು.25

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ K G S ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯಲ್ಲಿ S D MC ಅಧ್ಯಕ್ಷರಾದ ಆನಂದ್ ಅಡಿಕಿ ಇವರು ಈ ಶಾಲೆಗೆ 100 ಗಿಡಗಳನ್ನು ಶಾಲೆಗೆ ದೇಣಿಗಿ ನೀಡಿದ್ದಾರೆ.ಗಿಡ ಮರಗಳನ್ನು ಶಾಲೆಯ ಆವರಣದಲ್ಲಿ ಹಚ್ಚಿದರೆ ಶಾಲೆಗಳು ಬಹಳ ಚೆನ್ನಾಗಿ ಇರುವುದು ಎಂದು ಈ ಸಂದರ್ಭದಲ್ಲಿ S D M C ಈ ಶಾಲೆಯ ಅಧ್ಯಕ್ಷರಾದ ಆನಂದ್ ಅಡಿಕಿ ಇವರು ಶಿಕ್ಷಕರಿಗೆ ಮತ್ತು ಮುಖ್ಯ ಗುರುಗಳಿಗೆ ಮಕ್ಕಳನ್ನು ಉನ್ನತ ಮಟ್ಟಕ್ಕೆ ತಾವು ಬೆಳೆಸ ಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಈ ಶಾಲೆಯ ಮುಖ್ಯಗುರುಗಳಾದಶಿವು ಪಡಶೆಟ್ಟಿ. ಸಿ ಆರ್ ಸಿ ಆದ ಎಸ್ ಎಲ್ ನಾಯ್ಕೋಡಿ. ಎಂಪಿ ಎಸ್ ಶಾಲೆಯ ಮುಖ್ಯ ಗುರುಗಳಾದ ಜವಾರ್ ಕುಲಕರ್ಣಿ. ಈ ಶಾಲೆಯ ಶಿಕ್ಷಕರು ಗುರುಮಾತೆ ಅವರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.