ಎಸ್.ಡಿ.ಎಂ.ಸಿ ಅಧ್ಯಕ್ಷ ರಿಂದ 100, ಗಿಡಗಳನ್ನು ಶಾಲೆಗೆ ದೇಣಿಗೆ ನೀಡಿದ – ಆನಂದ್ ಅಡಕಿಯವರು.

ಕಲಕೇರಿ ಜು.25

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ K G S ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯಲ್ಲಿ S D MC ಅಧ್ಯಕ್ಷರಾದ ಆನಂದ್ ಅಡಿಕಿ ಇವರು ಈ ಶಾಲೆಗೆ 100 ಗಿಡಗಳನ್ನು ಶಾಲೆಗೆ ದೇಣಿಗಿ ನೀಡಿದ್ದಾರೆ.ಗಿಡ ಮರಗಳನ್ನು ಶಾಲೆಯ ಆವರಣದಲ್ಲಿ ಹಚ್ಚಿದರೆ ಶಾಲೆಗಳು ಬಹಳ ಚೆನ್ನಾಗಿ ಇರುವುದು ಎಂದು ಈ ಸಂದರ್ಭದಲ್ಲಿ S D M C ಈ ಶಾಲೆಯ ಅಧ್ಯಕ್ಷರಾದ ಆನಂದ್ ಅಡಿಕಿ ಇವರು ಶಿಕ್ಷಕರಿಗೆ ಮತ್ತು ಮುಖ್ಯ ಗುರುಗಳಿಗೆ ಮಕ್ಕಳನ್ನು ಉನ್ನತ ಮಟ್ಟಕ್ಕೆ ತಾವು ಬೆಳೆಸ ಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಈ ಶಾಲೆಯ ಮುಖ್ಯಗುರುಗಳಾದಶಿವು ಪಡಶೆಟ್ಟಿ. ಸಿ ಆರ್ ಸಿ ಆದ ಎಸ್ ಎಲ್ ನಾಯ್ಕೋಡಿ. ಎಂಪಿ ಎಸ್ ಶಾಲೆಯ ಮುಖ್ಯ ಗುರುಗಳಾದ ಜವಾರ್ ಕುಲಕರ್ಣಿ. ಈ ಶಾಲೆಯ ಶಿಕ್ಷಕರು ಗುರುಮಾತೆ ಅವರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button