ಕಲಕೇರಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು.

ಕಲಕೇರಿ ಫೆಬ್ರುವರಿ.19

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಪ್ರತಿ ಬೀದಿ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.ತಾಳಿಕೋಟಿ ತಾಲೂಕ ತಹಸಶೀಲ್ದಾರ್ ಮೇಡಂ ಶ್ರೀಮತಿ ಕೀರ್ತಿ ಚಾರಕ . ಗ್ರಾಮ ಪಂಚಾಯಿತಿ .PDO. ಬಸವರಾಜ್ ಚೌದರಿ .ನೋಡಲ್ ಅಧಿಕಾರಿಗಳಾದ ಶಿವರಾಜ್ ನಾಯಕ್ PRD ಮುದ್ದೇಬಿಹಾಳ.ಕಾರ್ಯನಿರ್ವಾಹಕ ಅಧಿಕಾರಿಗಳಾದ .ಬಿ.ಆರ್. ಬಿರಾದಾರ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜ್ ಅಹ್ಮದ್ ಸಿರಸಗಿ .ಉಪಾಧ್ಯಕ್ಷರು ವಿಜಯಲಕ್ಷ್ಮಿ ಪರಶುರಾಮ್ ಬೇಡರ್. ತಾಲೂಕ್ ಪಂಚಾಯತಿ ಸದಸ್ಯ ಲಕ್ಕಪ್ಪ ಬಡಿಗೇರ್.I.F.ಭಾಲ್ಕಿ ಸರ್.ಶ್ರೀಮತಿ.ಆರ್.ಆರ್. ಪಾಟೀಲ್ ಪಿ.ಎಸ್.ಐ.ಕಲಕೇರಿ ಪೊಲೀಸ್ ಠಾಣ್.ತಾಲೂಕ ಸಂಚಾಲಕರು ಶ್ರೀಶೈಲ್,ಜಾಲವಾದಿ.ಡಿ.ಎಸ್.ಎಸ್.ಶ್ರೀಶೈಲ್ ನಾಯ್ಕೋಡಿ.C.R.C.ಸಾಯಕ ನಿರ್ದೇಶಕರುಉಮೇಶ್ ಲಮಾಣಿ.ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಎಲ್ಲಾ ಅಧಿಕಾರಿಗಳುಎಲ್ಲಾ ಶಾಲೆಯ ಶಿಕ್ಷಕರು. ಎಲ್ಲಾ ಶಾಲೆಗಳ ಮುದ್ದು ಮಕ್ಕಳು.ಆರೋಗ್ಯ ಇಲಾಖೆಯವರು.ಆಶಾ ಕಾರ್ಯಕರ್ತರು.ಅಂಗನವಾಡಿಯ ಕಾರ್ಯಕರ್ತರು.ಎಲ್ಲಾ ಬಿಸಿ ಊಟದ ಸಿಬ್ಬಂದಿ ವರ್ಗ. ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿ ವರ್ಗ. ಪೊಲೀಸ್ ಸಿಬ್ಬಂದಿ ವರ್ಗ. ಎಲ್ಲಾ ಸಂಘಟನೆಯ ಪದಾಧಿಕಾರಿಗಳು.ಇನ್ನಿತರ ಎಲ್ಲಾ ಊರಿನ ನಾಗರಿಕರು ಸಾರ್ವಜನಿಕರು ಗುರು ಹಿರಿಯರು ಪಾಲ್ಗೊಂಡು ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಕಾರ್ಯಕ್ರಮವನ್ನು ಅದ್ದೂರಿಯಿಂದ ಜರುಗಿತು.

ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button