ಕಾಶೀ ರತ್ನಾಕರ ಶೆಟ್ಟಿಯವರ ನೇತ್ರದಾನ ಸಮಾಜಕ್ಕೆ – ಮಾದರಿ ಯಾಗಬೇಕು.
ಚಿತ್ರದುರ್ಗ ಮೇ.31

ಕಾಶೀ ಕುಟುಂಬದ ರತ್ನಾಕರ ಶೆಟ್ಟಿಯವರು ತಮ್ಮ 101 ನೇ. ವಯಸ್ಸಿನಲ್ಲಿ ದೇಹ ತ್ಯಾಗ ಮಾಡಿದ್ದು ಅವರು ತಮ್ಮ ಎರಡು ಕಣ್ಣುಗಳನ್ನು ದಾನವಾಗಿ ನೀಡಿರುವುದು ಸಮಾಜಕ್ಕೆ ಮಾದರಿ ಕಾರ್ಯವಾಗಿದ್ದು ಅವರ ಕಣ್ಣುಗಳನ್ನು ಬೆಂಗಳೂರಿನ ನೇತ್ರ ವೈದ್ಯರು ಎಂಟು ಜನರಿಗೆ ಉಪಯೋಗಿಸಿ ಕೊಳ್ಳುತ್ತಿರುವುದು ವಿಸ್ಮಯವನ್ನುಂಟು ಮಾಡಿದೆ ಎಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಾಹಿತಿ ಸತ್ಯಪ್ರಭಾ ವಸಂತಕುಮಾರ್ ತಿಳಿಸಿದ್ದಾರೆ.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.