ಸಂಗನಗೌಡ ಹಚಡದ ಜಿಲ್ಲಾ – ಅಧ್ಯಕ್ಷರಾಗಿ ಆಯ್ಕೆ.

ವಿಜಯಪುರ ಡಿ.19

ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ) ಬೆಂಗಳೂರು ಜಿಲ್ಲಾ ಶಾಖೆ ವಿಜಯಪುರ ಶ್ರೀ ಬಿ.ಎಂ ಪಾಟೀಲರವರು ನಿವೃತ್ತಿಯಾದ ಪ್ರಯುಕ್ತ ಜಿಲ್ಲಾ ಅಧ್ಯಕ್ಷ ಹುದ್ದೆ ಖಾಲಿಯಿದ್ದ ಕಾರಣ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಸರಕಾರಿ ಪ್ರೌಢ ಶಾಲೆ ನಾದ ಕೆ.ಡಿ ಇಂಡಿ ದೈಹಿಕ ಶಿಕ್ಷಣ ಶಿಕ್ಷಕರಾದ ಸಂಗನಗೌಡ.ಎಸ್ ಹಚಡದ ಅವರನ್ನ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ (ರಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಯೆಂದು ಜಿಲ್ಲಾ ಗೌರವಧ್ಯಕ್ಷರಾದ ಶ್ರೀ ಎಚ್.ಎಂ ಬಿಳವಾರವರು ತಿಳಿಸಿದ್ದಾರೆ. ಸಭೆಯಲ್ಲಿ ರಾಜ್ಯ ವಿಭಾಗೀಯ ಕಾರ್ಯದರ್ಶಿ ಶಂಕರ ಚವ್ಹಾಣ ಕ್ರೀಡಾ ಕಾರ್ಯದರ್ಶಿ ಡಾ, ಸಲೀಮ ಮಕಂದಾರ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಎನ್ ಹಿರೇಮಠ ಶೇಖರ್ ನಾಯಕ ಪ್ರಕಾಶ್ ಐರೋಡಗಿ ರಾಜು ಕನಕರೆಡ್ಡಿ ತುಕಾರಾಮ ಹೊಸಮನಿ ಜಗದೀಶ್ ದೇವರಡ್ಡಿ ಶ್ರೀಧರ್ ಜೋಶಿ ಸಗರ ಕಿಟ್ಟು ಗಾಡಿವಡ್ಡರ ಎಂ.ಎಂ ಕೆಂಭಾವಿ ಮಂಜು ನಾಯ್ಕೋಡಿ ತೇಗ್ಗಿ ಮತ್ತಿತ್ತರು ಇದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ. ಹರಿಜನ.ಇಂಡಿ.ವಿಜಯಪುರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button