ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಸನ್ಮಾನ.
ಹೊಸಪೇಟೆ ಆ.16

78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹೊಸಪೇಟೆಯ ಹಂಪಿ ರೋಡಿನಲ್ಲಿರುವ ಬನ್ನಿ ಮಹಾಕಾಳಿ ಗುಡಿ ಹತ್ತಿರ ಇರುವ ರಾಜ್ ಆಟೋ ಮೊಬೈಲ್ಸ್ ನಲ್ಲಿಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಜಿಲ್ಲಾಧ್ಯಕ್ಷರು ರಾಜು ಸರ್ ಮತ್ತು ವಿಜಯವಾಣಿ ಪವರ್ ಲಿಪ್ಟರ್ ರಾಷ್ಟ್ರ ಮಟ್ಟದ ಪದಕ ವಿಜೇತರು ಭಾರತದ ಮೂರನೇ ಬಲಿಷ್ಠ ಮಹಿಳೆ ಅವರನ್ನು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ