ಡಿ 15, ರಂದು ಶ್ರೀ ವೀರಘಂಟಿ ಮಡಿವಾಳೇಶ್ವರ ಜಾತ್ರಾ – ಮಹೋತ್ಸವ ಜರುಗುವುದು.
ಕಲಕೇರಿ ಡಿ.14

ತಾಳಿಕೋಟೆ ತಾಲೂಕಿನ ಮಹಾ ಕ್ಷೇತ್ರ ಕಲಕೇರಿ ಶ್ರೀ ಗುರು ವೀರಘಂಟಿ ಮಡಿವಾಳೇಶ್ವರ ಜಾತ್ರೆ ಜೋಡು ರಥೋತ್ಸವ ನಡೆಯುವದು 15/12/2024. ರವಿವಾರ ಸಾಯಂಕಾಲ 5 ಗಂಟೆಗೆ ನಡೆಯುವುದು. ಕಲಕೇರಿ ಗ್ರಾಮ ಪಂಚಾಯತಿ ವತಿಯಿಂದ ಜಾತ್ರಾ ನಿಮಿತ್ಯವಾಗಿ ಗ್ರಾಮದಲ್ಲಿ ಬೆಳಕಿನ ವ್ಯವಸ್ಥೆ ಸ್ವಚ್ಛತಾ ಕಾರ್ಯಕ್ರಮ ಬಂದಂತ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ರಾಜ ಅಹ್ಮದ್ ಸಿರಸಗಿ. ಉಪಾಧ್ಯಕ್ಷರು ಪರಶುರಾಮ್ ಬೇಡರ. ಸದಸ್ಯರು ದೇವೇಂದ್ರ ಬಡಿಗೇರ್. ಉಮೇಶ್ ಹೆಗ್ಗಣದೊಡ್ಡಿ. ಕಾಸಿಂಸಾಬ್ ನಾಯ್ಕೋಡಿ. ಪರಶುರಾಮ್ ಕುದರೆಕಾರ. ಅನಿಲ್ ಬಡಿಗೇರ್ ದೌಲತ್ ಪಟೇಲ್ ಬಿರಾದಾರ್. ಚಾಂದ್ ಪಾಷಾ ಹವಾಲ್ದಾರ್. ಹಾಜಿ ಪಾಶ ಜಾಗಿರ್ದಾರ್. ವಿನೋದ್ ವಡಿಗೇರಿ. ನಬಿಲಾಲ್ ನಾಯ್ಕೋಡಿ. ಪಿಂಟು ಸಾಬ್ ಮುಜೀವರ್. ಸಲೀಂ ನಾಯ್ಕೋಡಿ. ಮಲ್ಕಪ್ಪ ಭಜಂತ್ರಿ. ಕಲಕೇರಿ ಗ್ರಾಮ ಪಂಚಾಯಿತಿಯ ವತಿಯಿಂದಮತ್ತು ಕಲಕೇರಿಯ ಪೊಲೀಸ್ ಠಾಣೆಯ ವತಿಯಿಂದ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಬಂದಂತ ಭಕ್ತಾದಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಶ್ರೀ ವೀರಘಂಟಿ ಮಡಿವಾಳೇಶ್ವರ ಜಾತ್ರಾ ಜೋಡು ರಥೋತ್ಸವ ನಡೆಯುವುದು ಅದ್ದೂರಿಯಿಂದ ಶಾಂತಿಯುತವಾಗಿ ನಡೆಯುವುದು ಗ್ರಾಮ ಪಂಚಾಯತಿಯವರು ಪೊಲೀಸ್ ಇಲಾಖೆಯವರು ಆರೋಗ್ಯ ಇಲಾಖೆಯವರು ನಮ್ಮೂರ ಜಾತ್ರೆ ಶಾಂತಿಯುತವಾಗಿ ನಡೆಯಲಿ ಎಂದು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ