ವೀರಶೈವ ಲಿಂಗಾಯತ ಧರ್ಮ ಶ್ರೇಷ್ಠವಾದ ಧರ್ಮ ಬಸವಣ್ಣನವರ ಜಗದ ನಾಡಿಗೆ ಸಾರಿದಂತಹ ಅದು – ವೀರಶೈವ ಲಿಂಗಾಯತ ಧರ್ಮ ಎಂದು ತಿಳಿಯಬೇಕು ಎಂದ ಶಾಸಕರು.
ಮೊಳಕಾಲ್ಮುರು ಮಾ.02

ಮೊಳಕಾಲ್ಮೂರು ಕ್ಷೇತ್ರದ ಕೆ.ಕೆ. ಪುರದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಅಖಿಲ ಭಾರತ ವೀರಶೈವ ಮಹಾ ಸಭಾವತಿ ಯಿಂದ ಏರ್ಪಡಿಸಲಾಗಿದ್ದ ಸಮಾಜದ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಶಾಸಕರಾದ ವಿನಯ್ ಕುಲಕರ್ಣಿ ಸಂಸದರಾದ ಗೋವಿಂದ ಕಾರಜೋಳ ವಿಧಾನ ಪರಿಷತ್ ಸದಸ್ಯರಾದ ನವೀನ್ ಸಮಾಜದ ಪ್ರಮುಖರು ಮೊದಲಾದವರು ಉಪಸ್ಥಿತರಿದ್ದರು. ಎನ್ ವೈ ಗೋಪಾಲಕೃಷ್ಣ ಶಾಸಕರು ಸಭೆಯಲ್ಲಿ ಮಾತನಾಡಿದಂತ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚಿನ ವೀರಶೈವ ಲಿಂಗಾಯತ ಜನಾಂಗದವರಿಗೆ ಹೆಚ್ಚಿನ ಜನ ಸಂಖ್ಯೆಯಲ್ಲಿ ಇದ್ದು ಅದರಲ್ಲಿ 90 ಪರ್ಸೆಂಟ್ ಬಡವರೇ ಜಾಸ್ತಿ ಇದ್ದಾರೆ ಎಂದು ನನಗೆ ಕಂಡು ಬರುತ್ತದೆ ಎಂದು ಸಭೆಯಲ್ಲಿ ಮಾತನಾಡಿದರು. ಎನ್.ವೈ ಗೋಪಾಲಕೃಷ್ಣ ಶಾಸಕರು ಆದರೆ ಒಂದು ತಾಲೂಕಿನಲ್ಲಿ ಯಾವುದೇ ಒಂದು ಗಂಗಾ ಕಲ್ಯಾಣ ಆಗಿರಲಿ ಸಾಲ ಸೌಲಭ್ಯವಾಗಿರಲಿ ಒಂದು ತಪ್ಪಿದರೆ ಎರಡು ಸೂಚಿಸುತ್ತಾರೆ ಆದರೆ ಸರ್ಕಾರ ಹೇಳಿದಂತೆ ಸುಮಾರು 10 15 ಸಾವಿರ ಬಡವರ ಅರ್ಜಿಗಳು ಬಂದಿರುತ್ತವೆ ಇದರಲ್ಲಿ ವೀರಶೈವ ನಿಗಮದ ಅನುದಾನವನ್ನು ಹೆಚ್ಚಿನ ರೀತಿಯಲ್ಲಿ ಬಡವರಿಗೆ ಅನುಕೂಲ ವಾಗಬೇಕೆಂಬ ಕನಸು ನಾನು ಕಂಡಿರುತ್ತೇನೆ.

ಅದನ್ನು ದಯಮಾಡಿ ನೀವು ಪರಿ ಪಾಲಿಸಬೇಕೆಂದು ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಇವರಿಗೆ ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ವೀರಶೈವ ಲಿಂಗಾಯತರ ಬಗ್ಗೆ ಅವರ ಕಷ್ಟಗಳನ್ನು ಹಂಚಿ ಕೊಂಡರು ಎನ್ ವೈ ಗೋಪಾಲಕೃಷ್ಣ ಶಾಸಕರು ಸುಮಾರು ಹತ್ತು ಹದಿನೈದು ಸಾವಿರ ಅರ್ಜಿಗಳು ಬಂದರೆ ಈಗಿನ ಸರ್ಕಾರದಿಂದ ಮುಂಜೂರಾಗುವ ವೀರಶೈವ ಲಿಂಗ ಜನಾಂಗಕ್ಕೆ ಒಂದು ತಪ್ಪಿದರೆ ಎರಡು ಈಗಿನ ಸರ್ಕಾರಗಳು ಒಪ್ಪಿಗೆ ಕೊಡುತ್ತಾರೆ ಇದನ್ನು ನೆನೆಸಿ ಕೊಂಡರೆ ಶ್ರೇಷ್ಠವಾದ ವೀರಶೈವ ಲಿಂಗಾಯತ ಜನಾಂಗಕ್ಕೆ ಬಹಳ ಅನ್ಯಾಯವಾಗುತ್ತದೆ ಎಂದು ನಮ್ಮ ಮನಸ್ಸಿನಲ್ಲಿ ಅಂದು ಕೊಂಡರೆ ಈಗಿನ ಆಡಳಿತ ನಡೆಸ್ತಕಂತ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅರ್ಥ ಪೂರ್ಣವಾಗಿ ಅರ್ಥಮಾಡಿ ಕೊಳ್ಳಬೇಕು ಎಲ್ಲಾ ಸಮುದಾಯದಲ್ಲಿ ಬಡವರು ಜಾಸ್ತಿ ಇದ್ದಾರೆ ಅದರಲ್ಲಿ ನಮಗೆ ಶಕ್ತಿ ಸಿಕ್ಕಿರೋದು ವೀರಶೈವ ಲಿಂಗಾಯತ ಜನಾಂಗದವರಿಂದ ಮಾತ್ರ ರಾಜ್ಯ ಮತ್ತು ಸರ್ಕಾರ ಆಡಳಿತ ನಡೆಸಬಹುದು ಎಂದು ತಿಳಿದು ಕೊಳ್ಳಬೇಕು ಏಕೆಂದರೆ ಎಲ್ಲಾ ಸಮುದಾಯದ ಬಡವರ ಸಂಕಷ್ಟ ಕಷ್ಟಗಳನ್ನು ಯಾರು ಹಂಚಿ ಕೊಳ್ಳುತ್ತಿರಲಿಲ್ಲ ಆದರೆ ಈಗ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಲಿಂಗ ಧರ್ಮದ ಒಂದು ಧರ್ಮ ಎಂದು ತಿಳಿಯಬೇಕು ಮಾತು ಕೊಟ್ಟರೆ ಮಾತು ಇವತ್ತೇನಾದರೂ ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಆಡಳಿತದಲ್ಲಿ ಇರಬೇಕಾದರೆ ಅದು ವೀರಶೈವ ಲಿಂಗಾಯತ ಧರ್ಮದಿಂದ ಮಾತ್ರ ಸಾಧ್ಯ ಎಂದು ನಂಬ ಬೇಕಾಗುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು