“ಮುಖ್ಯ ಮಂತ್ರಿಗಳ ಜೊತೆ ಚರ್ಚೆಯ ನಂತರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು” ಆರೋಗ್ಯ ಸಚಿವ K. ಸುಧಾಕರ್..!

ಸಭೆಯಲ್ಲಿ ಮಾಸ್ಕ್, ಹಾಗೂ ಹೊಸ ವರ್ಷ ಆಚರಣೆಯ ಬಗ್ಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಚಾರ್ಚಿಸುವುದಾಗಿ ಹೇಳಿಕೆ ನೀಡಿದರು .

ಬೆಳಗಾವಿ :

ಕೋವಿಡ್ ರೂಪಾಂತರ ಚೀನಾ ದೇಶವನ್ನು ನರಕ ದೃಶ್ಯವಾಗಿ ಮಾಡಿದೆ, ಅದೇ ರೀತಿ ಈ ಹೊಸ BF 7 ವೈರಸ್ ಗಾಳಿಗಿಂತ ವೇಗವಾಗಿ ನಡೆಯುತ್ತಿದೆ , ಇದು ಭಾರತದಲ್ಲಿಯೂ ಸ್ಥಾಪಿಸಿದ್ದು ಕರ್ನಾಟಕದಲ್ಲಿಯೂ ಆಚರಿಸುವ ಮುನ್ನ ಮುಂಜಾಗ್ರತಾ ಕ್ರಮವನ್ನು ವಹಿಸುತ್ತದೆ.

ಇಂದು ಕೋವಿಡ್ ರೂಪಾಂತರ ರೋಗಕ್ಕೆ ಮುಂಜಾಗ್ರತೆ ಕ್ರಮಗಳ ಬಗ್ಗೆ ನುರಿತ ಸಮಯದಲ್ಲಿ , ಹಿರಿಯ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡುವುದಾಗಿ ಕರ್ನಾಟಕ ಆರೋಗ್ಯ ಸಚಿವ ಕೆ . ಸುಧಾಕರ್ ಹೇಳಿಕೆ.

ಆರ್. ಅಶೋಕ್ ಮತ್ತು ಆರೋಗ್ಯ ಸಚಿವ ಕೆ.ಸುಧಾಕರ ನೇತೃತ್ವದಲ್ಲಿ ಸಭೆ.

ಯಾರು ಹೆದರಿದಂತೆ, ಗಾಬರಿಯಾಗದಂತಹ ಅವಶ್ಯಕತೆ ಇಲ್ಲ ಎಂದು ಹೇಳಿದರು.

✓ ಸಾಮಾಜಿಕ ಅಂತರಕ್ಕೆ ಮಹತ್ವದ ಆದ್ಯತೆ.

✓ ಆಸ್ಪತ್ರೆಯಲ್ಲಿ ಬೆಡ್ ಗಳ ವ್ಯವಸ್ಥೆ ಬಗ್ಗೆಯೂ ಚರ್ಚೆ.

ಸಭೆಯಲ್ಲಿ ಮಾಸ್ಕ್, ಹಾಗೂ ಹೊಸ ವರ್ಷದ ಆಚರಣೆಯ ಬಗ್ಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಚಾರ್ಚಿಸುವುದಾಗಿ ಹೇಳಿಕೆ ಪ್ರಕಟಿಸಿದೆ .

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾಸ್ಕ್ ಅನ್ನು ಕಡ್ಡಾಯಗೊಳಿಸಲಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button