ಎಸ್ ಚೌಡಪ್ಪ ಕೂಡ್ಲಿಗಿ ನಿಧನ ವಾರ್ತೆ

ವಿಜಯನಗರ : ಮಾರ್ಚ್ 25

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಡಾ॥ಬಿ.ಆರ್.ಅಂಬೇಡ್ಕರ್ ನಗರ ವಾಸಿ, ಹಾಗೂ ದಲಿತ ಸಮಾಜದ ಹಿರಿಯರಾದ ಚೌಡಪ್ಪ(80). ಮಾ25ರಂದು ಮಧ್ಯಾಹ್ನ ನಿಧನರಾಗಿದ್ದು, ಅವರು ಹಲವು ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತಿದ್ದರು. ಅವರು 4 ಜನ ಗಂಡುಮಕ್ಕಳು ಒಬ್ಬರು ಹೆಣ್ಣು ಮಕ್ಕಳನ್ನು, ಹಾಗೂ ಅಪಾರ ಬಂಧು ಬಳಗವನ್ನು ಹೊಂದಿದ್ದವರು. ಇವರ ಪುತ್ರರಾದ ಎಸ್.ದುರುಗೇಶ ರವರು, ದಲಿತ ಸಂಘರ್ಷ ಸಮಿತಿ ವಿಜಯನಗರ ಜಿಲ್ಲಾ ಸಂಚಾಲಕರಾಗಿದ್ದಾರೆ. ಮೃತರ ಸೊಸೆ ಶ್ರೀಮತಿ ರೇಣುಕಮ್ಮ ದುರುಗೇಶರವರು, ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷರಾಗಿದ್ದಾರೆ.
ಅಂತ್ಯಕ್ರಿಯೆ:ಮೃತರ ಅಂತ್ಯಕ್ರಿಯೆ ಮಾ26ರಂದು ಮಧ್ಯಾಹ್ನ12ಗಂಟೆಗೆ,ಪಟ್ಟಣದ ಶಾಂತಿವನದಲ್ಲಿ ನೆರವೇರಲಿದೆ.
ಸಂತಾಪ: ಚೌಡಪ್ಪರವರ ಅಗಲಿಕೆಗೆ ಪಟ್ಟಣ ಸೇರಿದಂತೆ ತಾಲೂಕಿನ, ದಲಿತ ಸಮಾಜ ಸೇರಿದಂತೆ ವಿವಿದ ಸಮುದಾಯವರು,ವಿವಿದ ಜನಪ್ರತಿನಿಧಿಗಳು, ದಲಿತ ಸಂಘರ್ಷ ಸಮಿತಿ ಸೇರಿದಂತೆ, ವಿವಿದ ಸಂಘ- ಸಂಸ್ಥೆಗಳ ಪದಾಧಿಕಾರಿಗಳು. ನಾಗರೀಕರು ಸಂತಾಪ ವ್ಯೆಕ್ತಪಡಿಸಿದ್ದಾರೆ.

ವಿಜಯನಗರ ಜಿಲ್ಲಾ : ವರದಿಗಾರರು ರಾಘವೇಂದ್ರ ಸಾಲಮನಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button