ವಿವಿಧ ಕಾಮಗಾರಿಯ ಭೂಮಿ ಪೂಜೆ – ಶಾಸಕರು ರಾಜುಗೌಡ ಪಾಟೀಲ.
ವಂದಾಲ ಏ.11

ದೇವರ ಹಿಪ್ಪರಗಿ ವಿಧಾನ ಸಭೆ ಕ್ಷೇತ್ರದ ವಾಪ್ತಿಯಲ್ಲಿ ಬರುವ ವಂದಾಲ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 50 ಲಕ್ಷ ಮೊತ್ತದ ಸಿ.ಸಿ ರಸ್ತೆ ಭೂಮಿ ಪೂಜೆ ಹಾಗೂ ಯಲಗೋಡ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಡಾ, ಬಿ.ಆರ್ ಅಂಬೇಡ್ಕರ ಸಮುದಾಯ ಭವನ ನಿರ್ಮಾಣ ಕಾಮಗಾರಿ ಕ್ಕೆ 20 ಲಕ್ಷ ಮೊತ್ತದ ಭೂಮಿ ಪೂಜೆ ನೆರವೇರಿಸಿದ ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಯವರು ನಂತರ ಮಾತಾನಾಡಿರು. ಹಾಗೂ ಈ ಸಂಧರ್ಭದಲ್ಲಿ ತಾಲ್ಲೂಕಿನ ಜೆಡಿಎಸ್ ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ. ದಲಿತ ಮುಖಂಡರಾದ ಹುಯೋಗಿ ತಳ್ಳೋಳ್ಳಿ ಯವರು ಮಾತಾನಾಡಿರು. ವಂದಾಲ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷರು ಪ್ರತಿ ನಿಧಿಯಾದ ಚಂದ್ರಶೇಖರ ಅಸ್ಕಿ ಉಪಾಧ್ಯಕ್ಷರ ಪ್ರತಿ ನಿಧಿಯಾದ ಮಲ್ಲಕಪ್ಪ ಮಾದರ ಹಾಗೂ ಗ್ರಾಮ ಮುಖಂಡರಾದ ಗುರುನಾಥಗೌಡ ಪಾಟೀಲ, ರಾಜುಗೌಡ ಬಿರಾದಾರ, ಯಲಗೋಡ ಗ್ರಾಮದಲ್ಲಿ ಈ ಭೂಮಿ ಪೂಜೆಯ ಸಾನಿಧ್ಯ ವಹಿಸಿದ ಶ್ರೀ ರಾಜಶೇಖರ ಸ್ವಾಮೀಜಿಯವರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ಮಶಾಕಸಾಬ ಚೌಧರಿ. ಡಾ, ಬಸಲಿಂಗಪ್ಪ ಜ್ಯಾಯಿ ಉಮೇಶ ಇಂಗಳಗಿ ಪ್ರಭುಗೌಡ ಪಾಟೀಲ ಡಂಬಳ, ಲಚಪ್ಪ ಬಸರಿ ಶೇಖರಗೌಡ ಪಾಟೀಲ ಕೋರವಾರ ಮಾಂತೇಶ ಕೂಟನೂರ ಸಂತೋಷ ಹಚ್ಯಾಳ ಪರಸುರಾಮ ರಾಠೋಡ, ಮಲ್ಲಕಪ್ಪ ತಳ್ಳೋಳ್ಳಿ ದಾವಲಪ್ಪ ಮ ತಳ್ಳೋಳ್ಳಿ ಸಂಗಪ್ಪ ತಳ್ಳೋಳ್ಳಿ ಮಲ್ಲಪ್ಪ ತಳ್ಳೋಳ್ಳಿ ಗೋಲ್ಲಳಪ್ಪ ತಳ್ಳೋಳ್ಳಿ ಹಾಗೂ ಈ ಕಾರ್ಯಕ್ರಮವನ್ನು ಸ್ವಾಗತ ಮತ್ತು ನಿರೂಪಣೆ ಮಾಡಿದ ಸೋಮಶೇಖರ ಹೊಸಮನಿ ಹಾಗೂ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ.ದೇವರ ಹಿಪ್ಪರಗಿ