ಕಲುಷಿತ ನೀರು ಸೇವಿಸಿ ವಾಂತಿಭೇದಿ ಅಸ್ವಸ್ಥಗೊಂಡ ಗ್ರಾಮಸ್ಥರ ಆರೋಗ್ಯ ಕ್ಷೇಮ ವಿಚಾರಿಸಿದ ಶಾಸಕರು.
ನಾಗಸಮುದ್ರ ಜುಲೈ.13

ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜನಪ್ರಿಯ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ರವರು ಭೇಟಿ ನೀಡಿ ಕಲುಷಿತ ನೀರು ಸೇವಿಸಿ ವಾಂತಿಭೇದಿ ಅಸ್ವಸ್ಥಗೊಂಡ ಗ್ರಾಮಸ್ಥರನ್ನು ಆರೋಗ್ಯ ಕ್ಷೇಮ ವಿಚಾರಿಸಿದರು.

ಎನ್. ವೈ. ಗೋಪಾಲಕೃಷ್ಣ ಶಾಸಕರು ಜನಪರ ಯೋಜನೆ ಜನಪರ ಆರೋಗ್ಯಕ್ಕೋಸ್ಕರ ಹೋರಾಡುತ್ತಿರುವ ಟೈಮು ಸಹ ವೇಸ್ಟ್ ಮಾಡದೆ ಕ್ಷೇತ್ರಕ್ಕಾಗಿ ಹಗಲಿರಳು ದುಡಿಯುವ ಶಾಸಕರು ಎಂದರೆ ಎನ್. ವೈ. ಗೋಪಾಲಕೃಷ್ಣ ಮಾತ್ರ ಸಾರ್ವಜನಿಕರಿಗೆ ಯಾವುದೇ ತೊಂದರೆ ಬಂದರೆ ಆರೋಗ್ಯ ಇರಬಹುದು ಮೂಲಭೂತ ಸೌಕರ್ಯಗಳಾಗಿರಬಹುದು ಸರ್ಕಾರದ ಗಮನಹರಿಸಿ ಯೋಜನೆ ರೂಪಿಸಲಿಕ್ಕೆ ಪಣತೊಡುತ್ತಾರೆಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ದಿವಾಕರ್, ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತಿ ಸದಸ್ಯರು ಮುಖಂಡರು ಮೊದಲಾದವರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು