ನಾಯಕನಹಟ್ಟಿ ಪಟ್ಟಣದಲ್ಲಿ 10.ಕೋಟಿ ವೆಚ್ಚದ ಸಂತೆ ಮಾರ್ಕೆಟ್ ಮಳಿಗೆಗಳ ಭೂಮಿ ಪೂಜೆ ಮಾಡಿದ ಶಾಸಕರು.
ನಾಯಕನಹಟ್ಟಿ ಫೆಬ್ರುವರಿ.3

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ನಾಯಕನಹಟ್ಟಿ ಪಟ್ಟಣದಲ್ಲಿ ಈ ಕೆಳಕಂಡ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.₹10 ಕೋಟಿ ವೆಚ್ಚದಲ್ಲಿ ಗ್ರಾಮೀಣ ಸಂತೆ ಮೂಲಭೂತ ಸೌಕರ್ಯಕಲ್ಪಿಸುವ ಕಾಮಗಾರಿ₹50 ಲಕ್ಷ ವೆಚ್ಚದಲ್ಲಿ ನಾಯಕನಹಟ್ಟಿ ಪಟ್ಟಣದ ಚಿಕ್ಕಕೆರೆ ಪುನಶ್ಚೇತನ ಕಾಮಗಾರಿ₹335 ಲಕ್ಷ ವರವು,ರಾಮಸಾಗರ,ತಿಪ್ಪಯ್ಯನ ಕೋಟೆ,ಹಿರೇಹಳ್ಳಿ, ಪಾಲಯ್ಯನ ಕೋಟೆ,ಬುಕ್ಕಂಬೂದಿ,

ಘಟಪರ್ತಿ ನಾಯಕನಹಟ್ಟಿ ದೊಡ್ಡ ಕೆರೆ ದುರಸ್ತಿ ಕಾಮಗಾರಿಗಳುಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಹಿರಿಯ ಮುಖಂಡರಾದ ತಿಪ್ಪೇಸ್ವಾಮಿ ಯತ್ನಟ್ಟಿ ಗೌಡ್ರು, ಪಟ್ಟಣ ಪಂಚಾಯತಿಯ ಸದಸ್ಯರು ಹಿರಿಯ ಮುಖಂಡರುಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು