ಕೆ.ಆರ್.ಎಸ್ ಪಕ್ಷದ ವಿಜಯನಗರ ಜಿಲ್ಲಾ ಸಮಿತಿಯಿಂದ 75.ನೇ ಗಣರಾಜ್ಯೋತ್ಸವ ಆಚರಣೆ..

ಅಮ್ಮನ ಕೆರೆ, ಜನೇವರಿ.26 :

ಕೂಡ್ಲಿಗಿ ತಾಲೂಕಿನ ಅಮ್ಮನ ಕೇರಿಯಲ್ಲಿ ಕೆ ಆರ್ ಎಸ್ ಪಕ್ಷದಿಂದ 75.ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮತ್ತು ಕೂಡ್ಲಿಗಿ ತಾಲೂಕು ಪದಾಧಿಕಾರಿಗಳ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರಾದ ಸುಭಾನ್ ಹುಗಲೂರು ಧ್ವಜಾರೋಹಣ ನೆರವೇರಿಸಿದರು.

ಗಣರಾಜ್ಯೋತ್ಸವದ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ಸುಬನ್ ಉಗಲೂರು . ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನವೀರ ಚಿತ್ತಾರ ಕೂಡ್ಲಿಗಿ ತಾಲೂಕ ಅಧ್ಯಕ್ಷರಾದ ಸಿ ನಿಂಗಪ್ಪ ತಾಲೂಕು ಉಪಾಧ್ಯಕ್ಷರಾದ ಜೆ ಶರಣಪ್ಪ ರಾಮದುರ್ಗ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ನಜೀರ್ ಶೇಕ್ ಜಿಲ್ಲಾ ಕಾರ್ಯದರ್ಶಿ ವಿರುಪಾಕ್ಷಿ ತಡೂರು ಮಾತನಾಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೂಡ್ಲಿಗಿ ತಾಲೂಕಿನ ಕಾರ್ಯದರ್ಶಿಯಾದ ಓಬಳೇಶ್ ಕೆಕೆಹಟ್ಟಿ. ಸಂಘಟನಾ ಕಾರ್ಯದರ್ಶಿ ರೇವಣಸಿದ್ದಪ್ಪ. ಹಗರಿಬೊಮ್ಮನಹಳ್ಳಿ ತಾಲೂಕು ಪ್ರಧಾನ ಕಾರ್ಯದರ್ಶಿ ಪಾಂಡುರಂಗ. ವೀರೇಂದ್ರ ಹೊಸಪೇಟೆ. ಗಂಗಾಧರ. ಅಮ್ಮನ ಕೇರಿ ನಾಗರಾಜ್ ಟಿ. ತಾಲೂಕಿನ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಬೋವಿ. ಮಹೇಶ್ ರಾಮದುರ್ಗ. ರಂಗಪ್ಪ ರಾಮದುರ್ಗ. ಚಿತ್ತರ್ ಬಸವರಾಜ್ ಅಮ್ಮನಕೇರಿ. ಭೀಮೇಶ್ ರಾಮದುರ್ಗ ಗ್ರಾಮ ಘಟಕದ ಅಧ್ಯಕ್ಷ.. ಗುಂಗಾಡಿ ಸಂತೋಷ್ ಅಮ್ಮನಕೇರಿ. ಲೋಕೇಶ್ ಪಿಕೆ ಹಳ್ಳಿ. ಅಣ್ಣಿ ಶಿವರಾಮಪ್ಪ. ಹುಲಿಗೇಶ್ ಕೆಕೆಹಟ್ಟಿ. ಗೌಸ್ ಚಿತ್ತವಾಡಗಿ. ವೀರಭದ್ರ ಸ್ವಾಮಿ, ಹೊಸಪೇಟೆ. ಹಾಗೂ ಅಮ್ಮನ ಕೇರಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು : ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ .

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button