ರಾಜ್ಯ ಚರ್ಮಾಕಾರ ಮಹಾ ಒಕ್ಕೂಟದ ಅಧ್ಯಕ್ಷರಿಂದ ಯೋಜನೆಗಳ ಅರಿವು ನೆರವು – ಕಾರ್ಯಾಗಾರ ಕಾರ್ಯಕ್ರಮ.

ಅಥಣಿ ಮಾ.18

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಅಖಿಲ ಕರ್ನಾಟಕ ಚರ್ಮಕಾರ್ ಸಮಾಜ ಮಹಾ ಒಕ್ಕೂಟ ಬೆಂಗಳೂರು ರಾಜ್ಯಾಧ್ಯಕ್ಷರಾದ ಅನಿಲ್ ಸೌದಾಗರ. ಮತ್ತು ಶಿವಾನಂದ್ ಸೌದಾಗರ. ತಾಲೂಕಿನ ಪದಾಧಿಕಾರಿಗಳು ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರುಗಳು ಉಪಾಧ್ಯಕ್ಷರು ಮಹಿಳಾ ಸಂಘಟನೆ. ನಮ್ಮ ಸಮಾಜದ. ಪುರಸಭೆ ಸದಸ್ಯರು ಮಂಡಲ್ ಪಂಚಾಯತಿ. ಗ್ರಾಮ ಪಂಚಾಯಿತಿ ಸದಸ್ಯರು ನಮ್ಮ ಸದಸ್ಯರು ಒಳಗೊಂಡ ಪರಿಶಿಷ್ಟ ಜಾತಿಯ ಶಿವಶರಣ ಹರಳಯ್ಯ ಸಮಾಜದ ಸಮಗಾರ ತಾಲೂಕ ಸಂಘದ ಸಂಘಟಕರು ಸೇರಿ ದಿನಾಂಕ ೧೫/೩/೨೦೩೫. ರಂದು ಸಭೆ ಸೇರಿ ಸಂಘಟನೆಯ ಮಹಿಳಾ ಶಕ್ತಿಗೆ ಹಲವಾರು ಯೋಜನೆಗಳ ಬಗ್ಗೆ ವಿವರಣೆ ನೀಡಿ ಕರ್ನಾಟಕ ರಾಜ್ಯದಲ್ಲಿ 18 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆವುಳ್ಳ ನಮ್ಮ ಸಮಗಾರ ಸಮಾಜವು ಬೆಳಗಾವಿ ಜಿಲ್ಲೆಯಲ್ಲಿ 1,57,725 ಕುಟುಂಬಗಳನ್ನು ಒಳಗೊಂಡಿದೆ, ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯ ಅದರಲ್ಲಿ ಅಥಣಿ ತಾಲೂಕಿನಲ್ಲಿ 18000 ಜನ ಸಂಖ್ಯಯನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯದಲ್ಲಿಯೇ ನಮ್ಮ ಸಮಾಜದ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಎರಡನೇ ಜಿಲ್ಲೆ ಬಿಜಾಪುರ ಆಗಿರುತ್ತದೆ. ಡಾಕ್ಟರ್, ಬಾಬು ಜಗಜೀವನ್ ರಾವ್, ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ . ಬೆಂಗಳೂರು. ಹಾಗೂ ಸರ್ಕಾರದ ಹಲವಾರು ನಿಗಮಗಳ ಯೋಜನೆ. ಮತ್ತು ಸಮಾಜ ಕಲ್ಯಾಣ ದಿಂದ ಸಿಗುವ ಸೌಲತ್ತುಗಳು ಕೇಂದ್ರ ಸರ್ಕಾರ ದಿಂದ ಸಿಗುವ ಸೌಲಭ್ಯಗಳು ಯೋಜನೆಯಲ್ಲಿ ನಮ್ಮ ಸಮಾಜಕ್ಕೆ ಸಿಗುತ್ತಿರುವ ಸೌಲತ್ತುಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು. ಮತ್ತು ಲಿಡ್ಕರ್ ನಿಗಮದಿಂದ ಪಾದರಕ್ಷೆಗಳ ಮಾರಾಟ ಚರ್ಮದ ವಸ್ತುಗಳು. ಸದಸ್ಯತ್ವ ಪಡೆದು ಕೊಳ್ಳಲು ತಿಳಿಸಿದರು. ಅದರಂತೆ ಬೆಳಗಾಂ ಜಿಲ್ಲಾ ಮಾರಾಟ ಮತ್ತು ಸರಬರಾಜು ಮಹಾ ಮಂಡಳ ಬೆಳಗಾವಿ. ಸದಸ್ವತ್ವ ಪಡೆದು ಸದಸ್ಯರಾಗಿ ಈ ಸಂಸ್ಥೆಯಿಂದ ಹಲವಾರು ಯೋಜನೆಗಳನ್ನು ಪಡೆದು ಕೊಳ್ಳಲು ತಿಳಿಸಿದರು.

ನಮ್ಮ ಸಮಾಜಕ್ಕೆ ಸಿಗುವ ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪ ಯೋಗ ಪಡೆದು ಕೊಳ್ಳಲು ತಿಳಿಸಿದರು ಹಲವಾರು ಯೋಜನೆಗಳು ಇದ್ದರೂ ನಮ್ಮ ಸಮಾಜಕ್ಕೆ ಗೊತ್ತಾಗುತ್ತಿಲ್ಲ ಸಣ್ಣ ಪ್ರಮಾಣದ ಕಾರ್ಖಾನೆಗಳನ್ನು ಪ್ರಾರಂಭಿಸಿ ಅತಿದೊಡ್ಡ ಪ್ರಮಾಣದ ಕಾರ್ಖಾನೆಗಳು ಪ್ರಾರಂಭಿಸ ಬಹುದಾಗಿದೆ ಸರ್ಕಾರದ ಯೋಜನೆಗಳು ಸದುಪಯೋಗ ಮಾಡಿ ಕೊಳ್ಳಲು ರೂ. ನಮ್ಮ ಸಮಾಜಕ್ಕೆ ಗೊತ್ತಾಗುತ್ತಿಲ್ಲ ಸಣ್ಣ ಪ್ರಮಾಣದ ಕಾರ್ಖಾನೆಗಳನ್ನು ಪ್ರಾರಂಭಿಸಿ ಅತಿದೊಡ್ಡ ಪ್ರಮಾಣದ ಕಾರ್ಖಾನೆಗಳು ಪ್ರಾರಂಭಿಸ ಬಹುದಾಗಿದೆ ಸರ್ಕಾರದ ಯೋಜನೆಗಳು ಸದುಪಯೋಗ ಮಾಡಿಕೊಳ್ಳಲು ನಮ್ಮ ಸಮಾಜದ ಜನರು ಮುಂದೆ ಬರಬೇಕು ಎಂದು ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ತಾಲೂಕಿನ ಅಧ್ಯಕ್ಷರುಗಳು. ಉಪಾಧ್ಯಕ್ಷರು ಮಂಡಲ್ ಪಂಚಾಯತಿ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರು ಎಲ್ಲಾರು ಸೇರಿದ್ದರು. ನಿಪ್ಪಾಣಿ ತಾಲೂಕ ಅಧ್ಯಕ್ಷ ನಂದು ಶ್ರೀಕಂಡೆ, ಮಾದೇವ ಕಾಂಬಳೆ ಚಿಕ್ಕೋಡಿಯ ತಾಲೂಕಾಧ್ಯಕ್ಷ ಪರಶುರಾಮ್ ಭಂಡಾರ. ತುಕಾರಾಂ. ಭಂಡಾರಿ ಅಥಣಿ ತಾಲೂಕ ಅಧ್ಯಕ್ಷ. ಸದಾಶಿವ ಶಿಖರ ಉಪಾಧ್ಯಕ್ಷ.ಗಜಾನನ ಮರಾಠಿ ಅರವಿಂದ್ ಮರಾಠ ನಂದಗಾವ. ತಾಲೂಕ ಅಧ್ಯಕ್ಷ ರಾಜಮನೆ ಮಧುಬಾವಿ ಸ್ವಾಮಿ ಕಾಂಬಳೆ. ಹುಕ್ಕೇರಿ. ಬೈಲ್ಲೊಂಗಲ್ ರಾಮದುರ್ಗ. ಕಾಗವಾಡ. ಕುಡುಚಿ ಹಾರೂಗೇರಿ. ಉಗಾ‌ರ್. ಅಧ್ಯಕ್ಷ ತಿರುಪತಿ ಸಾಂಬಾರ್ ಕೃಷ್ಣ ಸನ್ನಕಿ. ಡಿ ಎಸ್ ಎಂ ಎಸ್ ನ ಚುನಾಯಿತ ಪ್ರತಿನಿಧಿಗಳಾದ ಐದು ಪ್ರತಿನಿಧಿಗಳು ಐನಾ ಪೂರ್ಣ ಸದಾಶಿವ್‌ ಹರಳಯ್ಯ ರಾಜು ಹರಳೆ ವಿಜು ಹರಳಿ ಚಂದ್ರಕಾಂತ್ ಸುನಾಮಿ. ಕುಮಾರ ಸ್ವಾಮಿ ಸಣ್ಣಕ್ಕಿ. ಕಿಶನ್ ಸೌದಾಗ‌ರ್ ಇಡ್ಕರಿನ ವಿಠಲ್ ಕಾಂಬಳೆ ಗೋಕಾಕ. ಬೆಳಗಾಂ ಗ್ರಾಮೀಣ ಎಲ್ಲಾ ಅಧ್ಯಕ್ಷರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button