ನಿಧನ ವಾರ್ತೆ:ತೆಗ್ಗಿನಕೇರಿ ಗೋಣಮ್ಮ. ಗಂಡ. ಕೊಟ್ರಪ್ಪ. ನಿಧನ.

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ ತೆಗ್ಗಿನಕೇರಿ ಗೊಣಮ್ಮ.ಗಂಡ.ಕೊಟ್ರಪ್ಪ ಇಂದು ಬೆಳಗ್ಗೆ 3:30ಕ್ಕೆ ಮರಣ ಹೊಂದಿರುತ್ತಾರೆ ವಯಸ್ಸು106 ಮಕ್ಕಳು ಮತ್ತು ಮೊಮ್ಮಕ್ಕಳಾದ ತಗ್ಗಿನಕೇರಿ ಕೊಟ್ರೇಶ್ ಡಿಎಸ್ಎಸ್ ಜಿಲ್ಲಾ ಸಂಚಾಲಕರು , ಹನುಮಂತಪ್ಪ ವಕೀಲರು ತಾಲೂಕು ಡಿ ಎಸ್ ಎಸ್ ಸಂಚಾಲಕರು ಮತ್ತು ಹುಲುಗಪ್ಪ ಸೇರಿದಂತೆ ಮಕ್ಕಳು ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಮತ್ತು ತೆಗ್ಗಿನಕೇರಿ ಬಳಗದವರಿಗೆ ಕೊಟ್ಟೂರಿನ ಮುಖಂಡರು ಸ್ನೇಹಿತರು ಮತ್ತು ಸಮಸ್ತ ನಾಗರಿಕರು ಸಂಘ ಸಂಸ್ಥೆಗಳು ಹಾಗೂ ಅಸಂಖ್ಯಾತ ಬಂಧು ಬಳಗದವರು ತೀವ್ರ ಸಂತಾಪ ಸೂಚಿಸಿದರು. ಇವರ ಅಂತ್ಯಕ್ರಿಯೆ 3:00.ಗೆ ನೆರವೇರಲಿದೆ. ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು.