ಮಾತಾಜೀ ತ್ಯಾಗಮಯೀ ಅವರಿಗೆ ಸದ್ಭಕ್ತರಿಂದ – ಗೌರವ ಸಮರ್ಪಣೆ.

ಚಳ್ಳಕೆರೆ ಜು.11

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರನ್ನು “ಶ್ರೀಗುರು ಪೂರ್ಣಿಮೆ” ಯ ಪ್ರಯುಕ್ತ ಸದ್ಭಕ್ತರು ಸನ್ಮಾನಿಸಿ ಗೌರವಿಸಿದರು.

ಈ ಸನ್ಮಾನ ಕಾರ್ಯಕ್ರಮದಲ್ಲಿ ನಗರ ಸಭಾ ಸದಸ್ಯರಾದ ಪಾಲಮ್ಮ, ಜಗದಂಬಾ, ಸಹನ, ಶಾಂತಮ್ಮ, ರತ್ನಮ್ಮ, ಜಯಚಂದ್ರ, ಯತೀಶ್.ಎಂ ಸಿದ್ದಾಪುರ, ರಶ್ಮಿ ಪಂಡಿತಾರಾಧ್ಯ, ಉಷಾ ಮೈಸೂರು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button