ಜಿದ್ದಾ ಜಿದ್ದಿಗೆ ಏರ್ಪಟ್ಟಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ – ಸಂಘದ ಚುನಾವಣೆ.
ರಾಂಪುರ ಜ.28

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಕಮಲ್ ಮಾಡುವ ಮೂಲಕ ಜಯಶೀಲರಾಗಿದ್ದಾರೆ. ಮತ್ತೆ ಎಣಿಕೆ ತಡ ರಾತ್ರಿಯವರೆಗೂ ನಡೆದಿದೆ ಕಾಂಗ್ರೆಸ್ 9 ಬಿಜೆಪಿ 3 ಗೆಲುವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ರೈತ ಬಾಂಧವರು.

ಹಾಗೂ ವರ್ತಕರಿಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಶ್ರೀ ಎನ್ ವೈ ಗೋಪಾಲಕೃಷ್ಣ ಶಾಸಕರುಶ್ರೀ ಎಚ್.ಟಿ ನಾಗರೆಡ್ಡಿ ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು