ಗ್ರಾಹಕರಿಗೆ ಉಚಿತ ಪತ್ರಿಕೆ ವಿತರಣೆ – ಮತ್ತು ಸಿಹಿ ವಿತರಣೆ.
ತರೀಕೆರೆ ಜ.29

ಹಿಂದೂಸ್ತಾನ್ ಪೆಟ್ರೋಲಿಯಂನ ಲಿಂಗದಲ್ಲಿ ಕಾವಲಿನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕರಾದ ಇಂತಿಯಾಜ್ ಭಾಷಾ ರವರು ಕಳೆದ ಒಂದು ವರ್ಷದಿಂದ ಮೊದಲು ಬಂದ 40 ಜನ ಗ್ರಾಹಕರಿಗೆ ಉಚಿತವಾಗಿ ದಿನ ಪತ್ರಿಕೆನ ವಿತರಿಸುತ್ತಾ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ತರೀಕೆರೆಯ ಜನಪ್ರಿಯ ಶಾಸಕರಾದ ಜಿ.ಎಸ್ ಶ್ರೀನಿವಾಸ್ ರವರ 57 ನೇ. ಜನ್ಮ ದಿನದ ಅಂಗವಾಗಿ ಗ್ರಾಹಕರಿಗೆ ಸಿಹಿ ವಿತರಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು