ಕೊಳವೆ ಬಾವಿಗೆ ಆಯಾ ತಪ್ಪಿ ಬಿದ್ದ ಎರಡು ವರ್ಷದ ಬಾಲಕ.
ಲಚ್ಯಾಣ ಏಪ್ರಿಲ್.03

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನವೊಂದರಲ್ಲಿ ಇಂದು ದಿನಾಂಕ 03-04-2024 ರ ಸಾಯಂಕಾಲ ಸುಮಾರಿಗೆ ಜಮೀನವೊಂದರಲ್ಲಿ ಕೊರೆದ ಕೊಳವೆ ಬಾವಿಯೊಂದರಲ್ಲಿ ಸಾತ್ವಿಕ ಮುಜಗೊಂಡ ಎಂಬ ಎರಡು ವರ್ಷದ ಮಗು ಆಟವಾಡಲು ಹೊದಾಗ ಸಮೀಪದ ಕೊಳವೆ ಬಾವಿಗೆ ಆಯಾ ತಪ್ಪಿ ಬಿದ್ದಿದ್ದಾನೆ.ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಈ ಘಟನೆಯು ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ