ಜಕ್ಕಲಿಯ ಶ್ರೀದುರ್ಗಾದೇವಿ ದೇವಸ್ಥಾನದ – ಕಳಸಾರೋಹಣ ಕಾರ್ಯಕ್ರಮ.

ಜಕ್ಕಲಿ ಮಾ.29

ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ಶ್ರೀ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಶ್ರೀ ದುರ್ಗಾದೇವಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವು ಮಾರ್ಚ್ 30 ರಂದು ಚಲವಾದಿ ಓಣಿ ಜಕ್ಕಲಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸುತ್ತಿರುವ ಜಿ.ಎಸ್ ಪಾಟೀಲ, ಜನಪ್ರೀಯ ಶಾಸಕರು ರೋಣ ವಿಧಾನ ಸಭೆ. ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಬೆಂಗಳೂರು, ಇವರು ಆಗಮಿಸುವರು ಅದೇ ರೀತಿಯಾಗಿ ಈ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಎಮ್.ಎಮ್ ಮೇಟಿ ಮಾಜಿ ತಾ.ಪಂ ಅಧ್ಯಕ್ಷರು ಇವರು ವಹಿಸುವರು ಹಾಗೂ ಇದೇ ಸಮಯದಲ್ಲಿ ಜನಪ್ರೀಯ ಶಾಸಕರಾದ ಜಿ.ಎಸ್ ಪಾಟೀಲ ಅವರಿಗೆ ಜಕ್ಕಲಿ ಗ್ರಾಮದ ಗುರು-ಹಿರಿಯರು, ಅಂಬೇಡ್ಕರ್ ನಗರದ ಗುರು-ಹಿರಿಯರು ಹಾಗೂ ಯುವಕ ಮಿತ್ರರರು ಶಾಸಕರಿಗೆ 30-03-2025 ರಂದು ಅದ್ದೂರಿಯಾಗಿ ಸನ್ಮಾನ ಕಾರ್ಯಕ್ರಮ ಜರುಗಲಿದೆ ಈ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವನ್ನು ಶ್ರೀಮತಿ ಗಂಗಮ್ಮ ದ್ಯಾಮಣ್ಣ ಜಂಗಣ್ಣವರ ಗ್ರಾ.ಪಂ.ಅಧ್ಯಕ್ಷರು ಜಕ್ಕಲಿ, ಅಶೋಕಪ್ಪ ಯಾವಗಲ್ಲ, ಶಿವನಾಗಪ್ಪ ದೊಡ್ಡಮೇಟಿ. ಶಿವಯೋಗಪ್ಪ ಎಸ್ ಶೆಟ್ಟರ, ಪಿಡಿಓ ಜಕ್ಕಲಿ, ರವಿ,ಜೆ ಮುಗಳಿ, ರಾಜಣ್ಣ ಮುಗಳಿ. ಬಸವರಾಜ ಶೇಖರಪ್ಪ ಮೇಟಿ, ಅಶೋಕಪ್ಪ ಕಡಗದ, ಸಂದೇಶ ದೊಡ್ಡಮೇಟಿ, ರಾಜು ಪಲ್ಲೇದ ಯಮನೂರಸಾಬ ನದಾಫ, ನಿವೃತ್ತ ಬಿ.ಎಸ್.ಎಫ್ ಹುಚ್ಚಾಸಾಬ ಬಸಾಪೂರ, ಮಹೇಶ ಕೋರಿ. ನಿವೃತ್ತ ಶಿಕ್ಷಕರು. ಭೀಮಪ್ಪ ರೋಣದ, ಮುದಕಯ್ಯ ಹಿರೇಮಠ. ಡಾ, ಅಂದಪ್ಪ ನರೆಗಲ್ಲ, ಶಿವನಗೌಡ ಪಾಟೀಲ, ಅಂದಪ್ಪ ಕಟ್ನಳ್ಳಿ ಪ್ರಕಾಶ ವಾಲಿ, ಚನ್ನಬಸಪ್ಪ ಕೊಪ್ಪದ, ವಕೀಲರು, ಅಂದಾನಪ್ಪ ಎಸ್ ಅರಹುಣಸಿ. ವಕೀಲರು, ಬಸುರಾಜ ಎಮ್ ಮೇಟಿ. ಅನಿಲಪ್ಪ ಹೊಸಮನಿ, ವೀರಭದ್ರಪ್ಪ ಗಾಣಗೇರ, ಶ್ರೀನಿವಾಸ ಹುಲ್ಲೂರ, ಯಲ್ಲಪ್ಪ ಮಾದರ ಮಾಜಿ ಗ್ರಾ.ಪಂ ಅಧ್ಯಕ್ಷರು ಅಂದಪ್ಪ ಮಾದರ, ಪಕೀರಪ್ಪ ಮಾದರ ಉಪಸ್ಥಿತಿ ವಹಿಸುವರು ಹಾಗೂ ಈ ಕಾರ್ಯಕ್ರಮಕ್ಕೆ ಎಲ್ಲಾ ಗ್ರಾಮದ ಗುರು-ಹಿರಿಯರು ಹಾಗೂ ಯುವಕ ಮಿತ್ರರು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button