ಯಲಗೋಡ ಗ್ರಾಮ ಪಂಚಾಯಿತಿಯಲ್ಲಿ – ಮೆಹಂದಿ ಕಾರ್ಯಕ್ರಮ.
ಯಲಗೋಡ ಮೇ.03

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಇಂದು ಲೋಕಸಭಾ ಚುನಾವಣೆ ನಿಮಿತ್ತಯಾಗಿ ಮತದಾರರು ಜಾಗೃತಿ ಆಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲ್ಲಿ ಈ ಮೆಹಂದಿ ಕಾರ್ಯಕ್ರಮ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಯಿತು. ಪ್ರತಿಯೊಬ್ಬರೂ ಮತದಾನ ಮಾಡಬೇಕು ಇದು ನಮ್ಮ ಹಕ್ಕು ಇದು ಸರ್ಕಾರ ಆದೇಶದ ಮೇರೆಗೆ ನಡೆದ ಕಾರ್ಯಕ್ರಮ.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆರಾದ ಶಾಂತಮ್ಮ ರಾಗು ಕುಲಕರ್ಣಿ ಮಲ್ಲಮ್ಮ ಮಡಿವಾಳಪ್ಪಗೌಡ ಪಾಟೀಲ ರಜಿಯೊಬೇಗಂ ಇಂಗನಕಲ್ಲ ಚನ್ನಮ್ಮ ರಾಠೋಡ ಹಾಗೂ ಅಂಗನವಾಡಿ ಸಹಾಯಕಿ ಯಾರಾದ ರೇಣುಕಾ ನಾಟೀಕಾರ ಶಾರದಾಬಾಯಿ ರಾಠೋಡ, ಎಮ್ ಬಿ ಕೆ ಪ್ರತಿ ನಿಧಿಯಾದ ಮಾಲನಬಿ ದೊಡ್ಡಮನಿ,ಪಶುಪಾಲನ ಸಖಿ ಪ್ರತಿ ನಿಧಿಯಾದ ಯಮನವ್ವ ಸಂಗಪ್ಪ ತಳ್ಳೋಳ್ಳಿ ಆಶಾ ಕಾರ್ಯಕರ್ತೆಯಾದ ಖಾಜಾಬಿ ಬಾಗವಾನ ಹಾಗೂ ಪಂಚಾಯತಿ ಸಿಬ್ಬಂದಿಯಾದ ಡಿ ಎಸ್ ಕಣಮೇಶ್ವರ ಸಿದ್ದರಾಮ ನಾಟೇಕಾರ ಸಾಹೇಬ್ ಪಟೇಲ್ ಕುರಿಕಾಯಿ ಮುತ್ತು ನಾಟೇಕಾರ ಎಮ್ ಎಮ್ ಚೌದ್ರರಿ ಶರಣಪ್ಪ ಹರಿಜನ ಮರೇವ್ವ ಹರಿಜನ. ಈ ಮೆಹಂದಿ ಕಾರ್ಯಕ್ರಮದಲ್ಲಿ ಇವರೆಲ್ಲರೂ ಭಾಗವಹಿಸಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ. ದೇವರ ಹಿಪ್ಪರಗಿ.