ಶ್ರೀ ಹಳ್ಳಿರಾಯ ಮುತ್ಯಾನ ದೇವಸ್ಥಾನದಲ್ಲಿ ಶ್ರೀ ರಾಮನ ಪೂಜೆ ಸಲ್ಲಿಸಿದರು.
ಇಜೇರಿ ಏ.06

ಇಂದು ರಾಮ ನವಮಿ ಪ್ರಯುಕ್ತ ನಮ್ಮ ಇಜೇರಿ ಗ್ರಾಮದ ಶ್ರೀ ಹಳ್ಳಿರಾಯ ಮುತ್ಯಾನ ದೇವಸ್ಥಾನದಲ್ಲಿ ಶ್ರೀ ರಾಮನ ಪೂಜೆ ಸಲ್ಲಿಸಲಾಯಿತು. ವಾಲ್ಮೀಕಿ ಸಮುದಾಯದ ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ನಾಯಕ ಮೇಲಗಿರಿ, ಹಾಗೂ ಶಂಕರ ಕಿಲೇದಮನಿ, ಕಳೆಪ್ಪ, ಧೌವಲತ್ರಾಯ, ಭಿಮಣ್ಣ, ಗುಂಡೇಶ ಪರಶುರಾಮ, ಸಾಬಣ್ಣ, ಧರ್ಮರಾಜ ಮತ್ತು ಇನ್ನಿತರ ಯುವಕರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.