ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ – ಆಚರಣೆ.

ಸಿಂದಗಿ ನ.23

ಕರ್ನಾಟಕ ರಾಜ್ಯದಲ್ಲಿ‌ ನಡೆದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಪಿ.ಸಿ ಯೋಗೇಶ್ವರ್, ಅನ್ನಪೂರ್ಣ.ತುಕಾರಾಂ, ಪಠಾಣ.ಯೊಸಿರ್.ಅಹ್ಮದಖಾನ್ ,ಇವರು ಭರ್ಜರಿ ಜಯಭೇರಿ ಗಳಿಸಿದ ಪ್ರಯುಕ್ತ ತಾಲೂಕಿನ ಗೋಲಗೇರಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಾಂತರು ಹಾಗೂ ಕಾರ್ಯಕರ್ತರಿಂದ ಆದ್ದೂರಿಯಾಗಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಹಾದೇವ ರಾಠೋಡ ಮಡಿವಾಳ ನಾಯ್ಕೋಡಿ ಬಾಬು ಜಾಲವಾದಿ ನಿಂಗನಗೌಡ ಪೋಲಿಸ ಪಾಟೀಲ ಶ್ರೀಶೈಲ ಹತ್ತರಕಿ ಶಾಂತಗೌಡ ಬಿರಾದಾರ ಶ್ರೀಶೈಲ ಗಡಿಗೇನವರ ನಿಂಗಣ್ಣ ಚಲವಾದಿ, ಈರಪ್ಪ.ಚಲವಾದಿ ಶಿವಾನಂದ.ಹಿರೇಮಠ, ಗೋಲ್ಲಾಳಪ್ಪ.ಮಾದರ, ಬಸಪ್ಪ.ಮಾದರ, ಲಕ್ಷ್ಮಣ.ಕಲಾಲ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button