ಶ್ರೀ ಸುರೇಶ.ಎಸ್ ಅಂಗಡಿ “ಇಂಚರ ಸಾಹಿತ್ಯ ಕಣಜ” ಪ್ರಶಸ್ತಿಗೆ ಭಾಜನ…..

ಇಂಚರ ಸಾಹಿತ್ಯ ಕುಟೀರ ಕೋಲಾರ
ಬಳಗವತಿಯಿಂದ “ಇಂಚರ ಸಾಹಿತ್ಯ ಕಣಜ”
ಪ್ರಶಸ್ತಿಗೆ ಶ್ರೀಸುರೇಶ ಶಂಕ್ರೆಪ್ಪ ಅಂಗಡಿಯವರ
ಬರೆದ “ಹೂಬನದ ದುಂಬಿ” ಕವನ ಇಂಚರ
ಸಾಹಿತ್ಯ ಕಣಜ ಪ್ರಶಸ್ತಿ ಲಭಿಸಿದೆ ಸ್ನೇಹ ಬಳಗ
ಶುಭ ಕೋರಿದ್ದಾರ ಶ್ರೀಯುತ ಎಸ್ ಎಸ್
ಅಂಗಡಿ ಆರೋಗ್ಯ ನಿರೀಕ್ಷಣಾಧಿಕಾರಿಯಾಗಿ
ಆರೋಗ್ಯ ಸೇವೆಯ ಜೋತೆ ಸಾಹಿತ್ಯ,ಕವನ,
ಚುಟುಕು, ಆರೋಗ್ಯದ ಅರಿವು ಲೇಖನಗಳನ್ನು
ಬರೆದು ಜನಮನ್ನಣೆ ಪಡೆದಿದ್ದಾರೆ. ಇವರ
ವಿಶೇಷ ಪ್ರತಿಭೆಗೆ ಪ್ರಶಸ್ತಿ ಲಭಿಸಿದ್ದು
ಹೆಮ್ಮೆಯವಿಷಯ ಎಂದು ಸ್ನೇಹಬಳಗದವರು,
ಕುಟುಂಬ ಪರಿವಾರ ಹರುಷದಿ
ಶುಭಕೋರಿದ್ದಾರೆ.