ನಿಧನ ವಾರ್ತೆ:ಎ.ಹೆಚ್.ಎಂ.ಕಾಶಿನಾಥ್-ನಿವೃತ್ತ ಇಂಜಿನೀಯರ್.ಕೊಟ್ಟೂರು.

ಕೊಟ್ಟೂರು ಸಪ್ಟೆಂಬರ್.9

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಎ ಹೆಚ್ ಎಂಕಾಶಿನಾಥ್(71)ರವರು ನಿಧನರಾದರು.ಅವರಿಗೆ ಪತ್ನಿ,ಒಬ್ಬ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.*ಅಂತ್ಯ ಕ್ರಿಯೆ*-ದಿವಂಗತ ಎ ಹೆಚ್ ಎಂ ಕಾಶಿನಾಥ್ ರವರ ಅಂತ್ಯಕ್ರಿಯೆ ಭಾನುವಾರ ಪಟ್ಟಣದ ಇಟಗಿ ರಸ್ತೆಯಲ್ಲಿರುವ ಮೃತರ ಜಾಮೀನಿನಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದರು. *ಸಂತಾಪ* ಹಲವು ದಶಕಗಳ ಕಾಲ ಇಂಜಿನೀಯರ್ ಕರ್ತವ್ಯ ನಿರ್ವಹಿಸಿ, ಇಹಲೋಕ ತ್ಯಜಿಸಿದ ಎ ಹೆಚ್ ಎಂ ರವರ ಅಗಲಿಕೆಗೆ. ಸ್ನೇಹಿತರು, ಮತ್ತು ಸಿಬ್ಬಂದಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಇವರು ಸಮಾಜದ ಸಮಸ್ತ ಜನರು ಹಾಗೂ ವಿವಿಧ ಸಮಾಜಗಳ ಪ್ರಮುಖರು. ಕೊಟ್ಟೂರಿನ ಸಮಸ್ತ ಗ್ರಾಮಸ್ಥರು, ರೈತ ಕಾರ್ಮಿಕ ದಲಿತ ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ವಿವಿಧ ಜನಪ್ರತಿನಿಧಿಗಳು, ಹಿರಿಯ ನಾಗರೀಕರು, ಗಣ್ಯರು. ವಿವಿಧ ಪಕ್ಷಗಳ ಮುಖಂಡರು ಹಾಗೂ ಪದಾಧಿಕಾರಿಗಳು,ಎ ಹೆಚ್ ಎಂ ಕಾಶಿನಾಥ್ ರವರ ಅಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಾಲೂಕ

ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button