ಕರ್ನಾಟಕ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರ ಚುನಾವಣಾ ಅಭ್ಯರ್ಥಿಯಾಗಿ – ನಾಮಿನೇಷನ್ ಮಾಡಿದ ಹೂಗಾರ್.
ಮುದ್ದೇಬಿಹಾಳ ಡಿ.12

ಬ್ಯಾಂಕಿಂಗ್ ಮತ್ತು ಆರ್ಥಿಕ ವಿಷಯದಲ್ಲಿ ಉನ್ನತ ಪದವೀಧರರಾದ, ಲೆಕ್ಕ ಪರಿಶೋಧನೆ ಮತ್ತು ತೆರಿಗೆ ಸಲಹೆಗಾರರಾದ ಶ್ರೀಯುತ ಪ್ರದೀಪ್.ಎನ್ ಹೂಗಾರ್ ಅವರು ಇಂದು ದಿನಾಂಕ 12 ಡಿಸೆಂಬರ್ 2024 ರಂದುಮುದ್ದೇಬಿಹಾಳದ ಪ್ರತಿಷ್ಠಿತ ಬ್ಯಾಂಕ್ ಆದ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರ ಚುನಾವಣೆಗೆ ಹಿಂದುಳಿದ ವರ್ಗ. ಅ ದಲ್ಲಿ ಚುನಾವಣಾ ಅಭ್ಯರ್ಥಿಯಾಗಿ ಅಪಾರ ಬಳಗದೊಂದಿಗೆ ನಾಮಿನೇಷನ್ ಮಾಡಿರುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ