ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಆಯುಧ ಪೂಜೆಯ ಸಂಭ್ರಮ.
ಹಾಸನ ಅಕ್ಟೋಬರ್.23

ನಗರದ ವಿವೇಕಾನಂದ ಶಾಲೆಯಲ್ಲಿ ವಿಜಯ ದಶಮಿ ಹಬ್ಬದ ಆಚರಣೆಯನ್ನು ಕಂಪ್ಯೂಟರ್ ಲ್ಯಾಬ್ ನಲ್ಲಿ ನಡೆಸಲಾಗಿದ್ದು. ಸಂಪ್ರದಾಯಿಕ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಆಚರಿಸಿದ್ದು ಸಂಸ್ಥೆಯ ಅಧ್ಯಕ್ಷರು ಶ್ರೀ ಉದಯಕುಮಾರ್, ಶ್ರೀಮತಿ ಹೆಚ್, ಎಸ್. ಪ್ರತಿಮಾ ಹಾಸನ್. ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕರು,ಸಾಮಾಜಿಕ ಚಿಂತಕಿ. ಶ್ರೀಮತಿ ಸೌಮ್ಯ ಹೆಚ್. ಆರ್. ಅಸಿಸ್ಟೆಂಟ್ ಪ್ರೊಫೆಸರ್, ವಿ ಸ್ಯಾಮ್ಸ್ . ಶ್ರೀ ಮಂಜೇಗೌಡ ರಂಗ ಭೂಮಿ ಕಲಾವಿದರು. ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯವು ಯಶಸ್ವಿಯಾಗಿ ನೆರವೇರಿಸಿದರು.