ಮೊಳಕಾಲ್ಮುರು ಕ್ಷೇತ್ರಕ್ಕೆ ಎಲ್ಲಾ ಜನ ಸಾಮಾನ್ಯರಿಗೆ ಬೇಕಾಗುವಂತ ಮತ್ತು ರೈತರಿಗೆ ಅನುಕೂಲವಾದ ಕೆಲಸಗಳನ್ನು ಮಾಡಿಸಲು ಮುಂದಾಗಿರುವ – ಶಾಸಕರು.
ಮೊಳಕಾಲ್ಮುರು ಜನೇವರಿ.11

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಕ್ಷೇತ್ರದ ಅಭಿವೃದ್ಧಿ ಗೋಸ್ಕರ ಈಗಾಗಲೇ ನಾಯಕನಹಟ್ಟಿ ಒಂದುವರೆ ಕೋಟಿ ಒಂದು ಸೇತುವೆ ನಿರ್ಮಾಣ ಮಾಡಿಸಿದ್ದಾರೆ ಮತ್ತು ಸಾರ್ವಜನಿಕರು ಬಸ್ ನಿಲ್ದಾಣ ಸಹ ಮಾಡಿಸಿದ್ದಾರೆ ಎಪಿಎಂಸಿ ಮಾರುಕಟ್ಟೆ ಮಳಿಗೆಗಳನ್ನು ಮಾಡಿಸಿದ್ದಾರೆ ತಳಕು ಹೋಬಳಿಯ ನಾಡಕಚೇರಿ ಹದಿನೆಂಟು ಲಕ್ಷದ 50 ಸಾವಿರ ಸಹ ಭೂಮಿ ಪೂಜೆ ಮಾಡಿಸಿದ್ದಾರೆ ಕೋನಸಾಗರ ಗ್ರಾಮ ಪಂಚಾಯತಿ ಗ್ರಾಮದಲ್ಲಿ ಬರಿ ಹಿಂದುಳಿದ ಎಸ್ ಸಿ ಎಸ್ ಟಿ ಜನಾಂಗದವರು ಜಾಸ್ತಿ ಇದ್ದು ಮುರಾರ್ಜಿ ವಸತಿ ಶಾಲೆಯನ್ನು ಈ ಭಾಗಕ್ಕೆ ಮಾಡಿದರೆ ಅನುಕೂಲವಾಗುತ್ತದೆ ಎಂದು 6 ಕೋಟಿ 50 ಲಕ್ಷದ ವೆಚ್ಚದಲ್ಲಿ ಭೂಮಿ ಪೂಜೆ ಮಾಡಿಸಿದ್ದಾರೆ ಮೊಳಕಾಲ್ಮೂರು ಪಟ್ಟಣದಲ್ಲಿ ಎಚ್ ಆರ್ ರಸ್ತೆ ತಾಲೂಕು ಆಡಳಿತ ಸೌಧದಿಂದ ಹಾನಗಲ್ ಅವರಿಗೆ ಅಗಲವಾದ ಡಾಂಬರ ರಸ್ತೆ ನಿರ್ಮಾಣ ಮಾಡಿಸಿದ್ದಾರೆ ರಾಯಪುರ ಮಾರ್ಗವಾಗಿ ಹೋಗುವ ರಸ್ತೆಯನ್ನು ಸಹ ರಸ್ತೆ ಹಗಲ ಮಾಡಿಸಿ ಲೆಫ್ಟ್ ಟು ರೈಟ್ ಓಡಾಡುವ ವಾಹನಗಳ ರಸ್ತೆ ಚಲಿಸುವ ರಸ್ತೆ ಮಾಡಿಸಿದ್ದಾರೆ ಮತ್ತು ಹೊಸದಾಗಿ ಸಂತೆ ಮೈದಾನವನ್ನು ಸಹ ಮಾಡಿಸಿದ್ದಾರೆ ಮತ್ತೆ ಹಳೆ ಸಂತೆ ಮೈದಾನವನ್ನು ಪುಟ್ಬಾತ್ ನಲ್ಲಿ ಮಾರುವ ಬೀದಿ ಬದಿ ವ್ಯಾಪಾರಿಗಳಿಗೆ ಆ ಜಾಗವನ್ನು ಕಲ್ಪಿಸಿ ಎಗ್ ರೈಸ್ ಅಂಗಡಿಗಳಿಗೆ ಮತ್ತು ಹಣ್ಣು ಹೂ ಮಾರುವ ವ್ಯಾಪಾರಿಗಳಿಗೆ ಇದು ಸೂಕ್ತವಾದ ಜಾಗ ಎಂದು ಸೂಚಿಸಿದ್ದಾರೆ ಕೆಎಸ್ಆರ್ಟಿಸಿ ಬಸ್ ಡಿಪೋ ನಿಲ್ದಾಣವನ್ನು ನೆನೆಗುದಿಗೆ ಬಿದ್ದಿರುವ ಕಾಮಗಾರಿನು ಸಹ ಅತಿ ವೇಗವಾಗಿ ಕ್ವಾಂಟಿಟಿ ಕ್ವಾಲಿಟಿ ಇರಬೇಕು ಎಂದು ಕೆಲಸ ಮಾಡಲು ಸೂಚನೆ ಕೊಟ್ಟಿರುತ್ತಾರೆ ದೇವಸಮುದ್ರ ಹೋಬಳಿಯ ರಾಂಪುರ ಗ್ರಾಮದಲ್ಲಿ ಹೊಸದಾಗಿ ನಾಡಕಚೇರಿಯನ್ನು 18 ಲಕ್ಷದ 80,000 ವೆಚ್ಚದಲ್ಲಿ ಭೂಮಿ ಪೂಜೆ ಮಾಡಿಸಿದ್ದಾರೆ ಮುತ್ತು ಮೊಳಕಾಲ್ಮೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರತಕ್ಕಂತ 48 ಕೆರೆಗಳಿಗೆ ಇದರಲ್ಲಿ ಚಳಿಕೆರೆ ತಾಲೂಕು ಸಹ ಬಂದಿರುತ್ತವೆ ಈ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಈಗಾಗಲೇ ಸರ್ವೆ ನಡೆಯುತ್ತಿದೆ ಇಂತಹ ಒಬ್ಬ ಪುಣ್ಯಾತ್ಮರು ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿ ಪಡೆದಿರುವುದು ಇಡೀ ತಾಲೂಕಿನ ಜನ ಮತದಾರರು ಅದೃಷ್ಟವೆಂದೆ ತಿಳಿಯಬೇಕಾಗುತ್ತದೆ ಇವರು ಏನೇ ಮಾಡಿದರು ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆ ರೂಪಿಸುತ್ತಾರೆ ಈಗಾಗಲೇ ಬೆಂಗಳೂರು ವಿಧಾನಸೌಧದಲ್ಲಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಬೇಕಾಗಿರುವ ಯೋಜನೆಗಳನ್ನು ಅಭಿವೃದ್ಧಿಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಬೇಕೆಂದು ಸಂಬಂಧಪಟ್ಟ ಸಚಿವರ ಆಫೀಸುಗಳಿಗೆ ಹೋಗಿರುತ್ತಾರೆ ಮುತ್ತು ಮಾನ್ಯ ಮುಖ್ಯಮಂತ್ರಿ ಗಳನ್ನು ಸಹ ಕಂಡಿದ್ದಾರೆ ಮತ್ತೆ ಸಂಬಂಧಪಟ್ಟ ಸೆಕ್ರೆಟೆಡ್ ಟೇಬಲ್ ಅಧಿಕಾರಿಗಳನ್ನು ಸಹ ಟೇಬಲ್ ಟು ಟೇಬಲ್ ಓಡಾಡಿ ಕೆಲಸಗಳನ್ನು ಮಾಡಿಸಲು ಮುಂದಾಗಿರುತ್ತಾರೆ ಎಂದು ತಿಳಿಯಬೇಕಾಗಿರುತ್ತದೆ ಇದು ಜನಸಾಮಾನ್ಯರಿಗೆ ಎಲ್ಲಾ ಸಮುದಾಯದ ಸಾರ್ವಜನಿಕರಿಗೆ ಬೇಕಾಗುವಂತ ಯೋಜನೆಗಳು ಮತ್ತು ಅಭಿವೃದ್ಧಿಗಳು ಇಂತಹ ಕೆಲಸಗಳನ್ನು ಮಾಡಲು ಮುಂದಾಗಿದ್ದಾರೆ ಕ್ಷೇತ್ರದಲ್ಲಿ ಶಾಸಕರಂದರೆ ಹೀಗೆ ಇರಬೇಕು ಇದೇ ಸತ್ಯ ಧರ್ಮ ನ್ಯಾಯ ನೀತಿ ಎಂದು ತಿಳಿಯಬೇಕಾಗುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು