ಸಂವಿಧಾನ ರಾಜ್ಯದ ಎಲ್ಲಾ ಗ್ರಾಮಗಳಿಗೆ ಜಾಥಾ ಮುಖಾಂತರ ಎಲ್ಲಾ ಶೋಷಿತ ಬಡ ವರ್ಗದ ಜನರಿಗೆ ಅನ್ಯಾಯ ವಾಗಬಾರದೆಂದ ಶಾಸಕರು.
ತುಮಕೂರ್ಲಹಳ್ಳಿ ಫೆಬ್ರುವರಿ.2

ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಜಿಲ್ಲಾ ಹಾಗೂ ತಾಲೂಕು, ಸಮಾಜ ಕಲ್ಯಾಣ ಇಲಾಖೆ ಸ್ಥಳೀಯ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎನ್ ವೈ ಗೋಪಾಲಕೃಷ್ಣ ಶಾಸಕರು ಜನ ಸಾಮಾನ್ಯರಿಗೆ ಮತ್ತು ರೈತರಿಗೆ ಶೋಷಿತರಿಗೆ ಇವತ್ತಿನವರೆಗೂ ಸಂವಿಧಾನದ ಪ್ರಕಾರವಾಗಿ ಯೋಜನೆಗಳು ಅಭಿವೃದ್ಧಿಗಳು ಕೆಲಸಗಳು ಮಾಡಿರುತ್ತಾರೆ. ಯಾವುದೇ ಕ್ಷೇತ್ರದಲ್ಲಿ ಆಗಲಿ ಕಾನೂನು ಬಾಹಿರ ಮಾಡಿಲ್ಲ ಏಳು ಬಾರಿ ಶಾಸಕರಾಗಿ ಜನ ಸಾಮಾನ್ಯರ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ. ಹೊರತು ಕಾನೂನಾತ್ಮಕವಾಗಿ ಎಲ್ಲಾ ವರ್ಗದ ಜನಗಳಿಗೆ ಮೂಲಭೂತ ಸೌಕರ್ಯಗಳು ಯೋಜನೆಗಳು ಮಾಡಿರುತ್ತಾರೆ.

ಮಾನ್ಯ ಶಾಸಕರು ಮತ್ತು ಎನ್ ವೈ ಗೋಪಾಲಕೃಷ್ಣ ಶಾಸಕರಿಗೆಮಂತ್ರಿ ಪದವಿ ಏನಾದರೂ ಕೊಟ್ಟಿದ್ದರೆ ಇವರು ಜನ ಸಾಮಾನ್ಯರಿಗೆ ಎಲ್ಲಾ ವರ್ಗದ ನಾಗರಿಕರಿಗೆ ಕಲ್ಲಿನಲಿ ಕೆತ್ತಿದ ಶಿಲ್ಪಿಯಂತೆ ಕಾನೂನು ಸೃಷ್ಟಿ ಮಾಡಿಸುತ್ತಿದ್ದರು ಮಾನ್ಯ ಶಾಸಕರು ಹಿಂದೆ ದೇವರಾಜ್ ಅರಸು ಮಾಡಿದಂತ ಎಲ್ಲಾ ಬಡ ವರ್ಗದ ನಾಗರಿಕರಿಗೆ ಆತರ ಒಂದು ಸಂವಿಧಾನ ಪ್ರಕಾರವಾಗಿ ಎಂದಿಗೂ ಅಳಿಸದೆ ಕಾನೂನು ರಚನೆ ಮಾಡುತ್ತಿದ್ದರು ಮಾನ್ಯ ಶಾಸಕರು ಎನ್ ವೈ ಗೋಪಾಲಕೃಷ್ಣ ಈ ಸಂದರ್ಭದಲ್ಲಿಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು