ಡಾ, ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ – ದಿನದ ಆಚರಣೆ.

ಕಲಕೇರಿ ಡಿ.07

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಡಿಸೆಂಬರ್ 6/12/2004 ರಂದು ನಿನ್ನೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರ್ ಅವರ 68 ನೇ. ಪುಣ್ಯತಿಥಿ “ಮಹಾ ಪರಿನಿವಾರ್ಣ ದಿನ” ವನ್ನು ಆಚರಿಸಲಾಯಿತು. ಡಾ, ಬಾಬಾ ಸಾಹೇಬರ ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ದಲಿತ ಮುಖಂಡರುಗಳಾದ ಸಂಜೀವ ಉತಾಳೆ. ಶಿವಶರಣ ಹೊಸಮನಿ. ವಿದ್ಯಾರ್ಥಿ ಘಟಕ ಸದಸ್ಯರಾದ ಮಡಿವಾಳಪ್ಪ ಬಡಿಗೇರ ಅಂಬರೀಶ್ ದುರ್ಗ ಮುರ್ಗಿ ಯಲ್ಲಪ್ಪ ಹೊಸಮನಿ ಪರಶುರಾಮ್ ಹೊಸಮನಿ ಇನ್ನೂ ಹಲವಾರು ವಿದ್ಯಾರ್ಥಿ ಪರಿಷತ್ ಸದಸ್ಯರು ಗಳಾದ ಹಾಗೂ ದಲಿತ ಮುಖಂಡರಾದ ಬಸು ಜಲಪುರ ಈ 68 ನೇ. ಮಹಾ ಪರಿನಿವಾರ್ಣ ದಿನದ ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಿ ದೀಪ ಬೆಳಗಿಸಿ ಗೌರವನ್ನು ಸಲ್ಲಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button