“ವಿಶ್ವದಲಿ ಜೀವನ ಚಕ್ರ ಆಚಂದ್ರಾರ್ಕ”…..

“ವಿಶ್ವದಲಿ ಜೀವನ ಚಕ್ರ ಆಚಂದ್ರಾರ್ಕ”

ಸೂರಯೋದಯ ನಿತ್ಯ ನೂತನ

ಸಕಲ ಜೀವಸಂಕುಲ ಹರುಷರಾಗ

ಶ್ರೀರಾಮಚರಿತ ಮಾನಸ

ಪುರುಷೋತ್ತಮನ ಆದರ್ಶತನ

ಭಗವದ್ಗೀತೆಯ ಶ್ರೀಕೃಷ್ಣ

ಧರ್ಮ ಕರ್ಮದ ಫಲ ಸೃತಿ

ದಯವೇ ಧರ್ಮದ ಮೂಲ

ಮಾನವ ಧರ್ಮದ ಜಯದ ಸಂಕೇತ

ನವಯುಗ ಕಲಿಯುಗದ ಪ್ರಜೆ

ರಾಜಾಧಿರಾಜ ಭಾರತದಲಿ

ಬುದ್ದ ಬಸವ ಅಂಬೇಡ್ಕರ್

ಸಂವಿಧಾನದ ಬೆಳಕಲಿ ಭಾಗ್ಯಧಾತರು

ನಿಶ್ವಾರ್ಥ ಸ್ವಾಭಿಮಾನವು ಬಾಳ್ವೇಗೆ ನಾಂದಿ

ಸರ್ವೇ ಜನ ಸುಖಿನೋ ಭವಂತು

ರವಿ ಕಾಣದ್ದು ಕವಿ ಕಾಣುವ ಕಲ್ಪನೆ

ಸದಾ ಸೃಷ್ಟಿಯ ಸಂದೇಶ

ಮಹಾನ್ ಶಕ್ತಿ ಜಗದ ಸೂತ್ರ

ದುಷ್ಟತನದ ಅಳಿವು ಶಿಷ್ಟತನ ರಕ್ಷಿಪ

ಮಾನವ ರೂಪದಲಿ ವಿಶ್ವ ಸಂಚಾರ

ನಿತ್ಯ ನಿರಂತರ

ವಿಶ್ವದಲಿ ಜೀವನ ಚಕ್ರ ಆಚಂದ್ರಾರ್ಕ

-ಶ್ರೀದೇಶಂಸು

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

ಬಾಗಲಕೋಟ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button