ಬಾವಿಯಲ್ಲಿ ಈಜಾಡಲು ಹೋಗಿ ಇಬ್ಬರು ಯುವಕರ ಸಾವು.
ಗೋಲಗೇರಿ ಮೇ.01

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ ಬಿಸಿಲಿನ ತಾಪ ತಾಳದೆ ಸಣ್ಣವಯಸ್ಸಿನ ಯುವಕರು ಬಾವಿಯಲ್ಲಿ ಈಜಾಡಲು ಹೋಗಿ ಆಯತಪ್ಪಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಗೋಲಗೇರಿ ಗ್ರಾಮದ (17)ಯುವಕ ಸೋಮಶೇಖರ ಆಲಮೇಲೆ ಹಾಗೂ ಅವನ ಗೆಳೆಯ (17)ಮಲೀಕ ನದಾಫ ಗೋಲಗೇರಿ ಸಾವನ್ನಪ್ಪಿದ್ದಾರೆ ಇಬ್ಬರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಸಿಂದಗಿಯ ಶಾಸಕರು ಅಶೋಕ ಮನಗೂಳಿ ಸಂತಾಪ ಸೂಚಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ