“ಅಟಲ್ ಜನ್ಮ ದಿನ ಶುಭ ತರಲಿ ಸರ್ವರಲಿ”…..

ಜನ್ಮದಿನದ ಶುಭ ಘಳಿಗೆ
ಸುಶಾಸನ ದಿನ ಸಂವಿಧಾನ ಪಾಲನೆ
ಅಟಲ್ ಬಿಹಾರಿ ವಾಜಪೇಯಿ
ಭಾರತ ಮಾತೆಯ ವರ ಸುಪುತ್ರ
ನಿಷ್ಠೆ ದಕ್ಷತೆ ನಿಶ್ವಾರ್ಥ ಪ್ರಾಮಾಣಿಕತೆ ಪ್ರತೀಕ
ಕವಿ ಹೃದಯ ಆದರ್ಶತನದ
ಬಹು ಮುಖವ್ಯಕ್ತತ್ವದ ಸಂಸಂತ್ ಪಟು
ವಿದೇಶಾಂಗ ನೀತಿಯ ಚಾಣಕ್ಯ
ಪರಮಾಣು ಪರೀಕ್ಷೆ ಜಗದಿ ತೋರಿದ
ದೀಟ ವೀರಾಧಿವೀರ ಭಾರತ ಮಾತೆಯ ಹೆಮ್ಮೆ
ಶಿಕ್ಷಣವೇ ಶಕ್ತಿ ಆರೋಗ್ಯವೇ ಭಾಗ್ಯ
ಅರಿತ ಸರ್ವ ಶಿಕ್ಷಣ ಅಭಿಯಾನ
ರಾಷ್ಟ್ರೀಯ ಆರೋಗ್ಯ ಅಭಿಯಾನ ರೂವಾರಿ
ದೇಶದ ಹೆಮ್ಮೆ ಸುವರ್ಣ ಚತುಷ್ಪಥ
ರಾಷ್ಟ್ರೀಯ ಹೆದ್ದಾರಿ ದೇಶದ ಅಭಿವೃದ್ಧಿ
ಸಂಕೇತ
ಸರ್ವ ಜನ ಮನ ಗೆದ್ದ ರಾಜನೀತಿಜ್ಞ
ವಿಶ್ವ ದೇಶ ಕಂಡ ಅಪರೂಪದ ಮಹಾನ್ ದೇಶ
ಭಕ್ತ
ಅಜಾತ ಶತ್ರುಅಟಲ್ ಬಿಹಾರಿ ವಾಜಪೇಯಿ
ಜನಸಿದ ಅಮೃತ ಘಳಿಗೆ
ಸದಾ ಅಟಲ್ ಬಿಹಾರಿ ವಾಜಪೇಯಿ ಅಮರ
ದೇಶವಾಸಿಗಳ ಜನಮನದಲಿ
ಅಟಲ್ ಜೀ ಚಿರ ನೆನಪು
ಭಾರತಾಂಬೆಯ ಕಿರುತಿ ಜಗದಿ ಬೆಳಗಿದ
ಪ್ರಜಾಪ್ರಭುತ್ವದ ನಿಜ ಜನಸೇವಕ
ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ
ಜನ್ಮ ಶತಮಾನೋತ್ಸವ ಶುಭ ತರಲಿ
ಸರ್ವ ಜನ ಮಾನ್ಯರಿಗೆ

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ.