ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇವರ ವತಿಯಿಂದ – ತಾಳಿಕೋಟೆ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಬೆಕಿನಾಳ ಏ.02

ಬೆಕಿನಾಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಬೆಳೆ ವಿಮೆ ಹಾಗೂ ರೈತರ ಬೆಳೆ ಪರಿಹಾರ ರೈತರಿಗೆ ಬಾರದ ಕಾರಣಕ್ಕೆ ತಾಳಿಕೋಟಿ ತಾಲೂಕಿನ ಪಂಚಾಯಿತಿಯ ಅಧಿಕಾರಿಗಳಿಗೆ ರೈತರಿಂದ ಮನವಿಯನ್ನು ಸಲ್ಲಿಸಿದರು. ಒಂದು ವೇಳೆ ನಮ್ಮ ರೈತರ ಬೆಳ ವಿಮೆ ರೈತರಿಗೆ ಬರಲಿಲ್ಲಪ್ಪ ಅಂದ್ರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು ತಿಳಿಸಿದರು.

ಶ್ರೀಶೈಲ ವಾಲಿಕರ್ ರೈತ ಸಂಘ ತಾಲೂಕ ಅಧ್ಯಕ್ಷರು.ದೇವೇಂದ್ರಪ್ಪ ಗೌಡ ಪಾಟೀಲ್. ಸಿದ್ದರಾಮಪ್ಪಗೌಡ ಪಾಟೀಲ್. ಶ್ರೀಶೈಲ್ ಸಜ್ಜನ್. ಈರಯ್ಯ ಆಳಾಳ ಮಠ.ರಮೇಶ್ ಗೌಡ ಓಡೋಡಗಿ. ಸಿದ್ದಣ್ಣ ಸಜ್ಜನ್ ಶಿವಶಂಕರಪ್ಪ ಸಜ್ಜನ್. ಈರಣ್ಣ ಶಿವಶಂಪಿಗೆ. ಮಡಿವಾಳಪ್ಪ ಸಜ್ಜನ್. ಅಪ್ಪಯ್ಯ ಕರ್ಕಳ್ಳಿ ಮಠ. ಅಶೋಕ್ ಕರ್ಕಳಿ. ಮಲ್ಲಪ್ಪ ಸಜ್ಜನ್. ಎಲ್ಲಾ ರೈತರು ಉಪಸ್ಥಿತರಿದ್ದರು ನಮ್ಮ ಬೆಕಿನಾಳ ಗ್ರಾಮ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಬೆಳೆ ವಿಮ ಹಾಗೂ ರೈತರ ಪರಿಹಾರ ನಮ್ಮ ಗ್ರಾಮದ ರೈತರಿಗೆ ಬಂದಿಲ್ಲ ಪರಿಹಾರ ಒಂದು ವೇಳೆ ಬರೆದಿದ್ದರೆ ಎಲ್ಲಾ ರೈತರು ಶುಕ್ರವಾರ ಹೋರಾಟ ಮಾಡುತ್ತೇವೆ ಎಂದು ತಾಳಿಕೋಟೆ ತಾಲೂಕ ದಂಡಾಧಿಕಾರಿಗಳಿಗೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ