“ಜೀವನ ವ್ಯಕ್ತಿತ್ವದ ನಿತ್ಯ ನುಡಿ ಸೂತ್ರಗಳು”…..

ಜೀವನ ವ್ಯಕ್ತಿತ್ವದ ನಿತ್ಯ ನುಡಿ ಸೂತ್ರಗಳು
ಕಡಿಮೆ ಮಾತನಾಡಿ ಮೆಲ್ಲನೆಯ ಮಾತು
ಮಲ್ಲಿಗೆ ಹೂವುಗಳ ತರಹ ಇರಲಿ
ಜ್ಞಾನಕೆ ಮಿತಿಯಿಲ್ಲ ಅಧಿಕ ಜ್ಞಾನಂ
ದೇಹ ಮನ ಬಾಗುವುದು ಕಲಿಸುವುದು
ಇಲ್ಲ ಹೌದು ಸರಿ ಸಮಯಾನುಸಾರ ಕಲಿ ನಲಿ
ಪ್ರತಿಕ್ರಿಯೆ ಶೀಘ್ರಬೇಡ ನಿರ್ಧಾರ ನಿಧಾನವೇ
ಪ್ರಧಾನವಾಗಲಿ
ಕಾಯಕದಲಿ ಪ್ರಾಮಾಣಿಕತೆ ನಿಷ್ಠೆ
ನಿಜ ವ್ಯಕ್ತಿತ್ವ ರೂಪಿಸುವು
ದುವಾದ ಪ್ರತಿವಾದವು ಮೂರ್ಖತನ
ಸೃಜಿಸುವುದು
ಪುಸ್ತಕ ಓದು ಮೆದುಳಿನ ಜ್ಞಾನ ಶಕ್ತಿ ಸಿರಿತನ
ಗಳಸಿ ಅಹಂ ಅಳಸಿ ಹಾಲಿನಂತ ಮನಸ್ಸಿನ
ಜೋತೆ ಶುಭ್ರತೆಯ ಬಟ್ಟೆ ಧರಸಿ
ತಕ್ಷಣ ಅಭಿಪ್ರಾಯ ತಿಳಿಸಬೇಡಿ ಆಲಿಸುವ ಕಿವಿ
ಸಮಾದಾನದ ಸಂಕೇತ
ಕೀಳು ಎನಿಸುವ ಕಾರ್ಯ ವರ್ಜಿಸಿ
ಅತೀಯಾದ ಯೋಚನೆ ಬೇಡ ಮನೋರೋಗ
ಆಹ್ವಾನಿಸಿದಂತೆ
ಜೀವನ ವ್ಯಕ್ತತ್ವದ ನುಡಿ ಸೂತ್ರಗಳ
ಬಾಳಿನಲಿ ಪಾಲಿಸಿ ಗೌರವದ ಜೀವನ ಸಾಗಿಸಿ.
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.