ಅಭಿವೃದ್ದಿಯ ಹರಿಕಾರ ಮಾನ್ಯ ಯಶವಂತರಾಯಗೌಡ ಪಾಟೀಲರವರಿಗೆ ಸಚಿವ ಸ್ಥಾನ ಕೊಡಿ ..!

ಇಂಡಿ (ಮೇ.17) :

ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಹಾಲಿ ಶಾಸಕರಾದ ಮಾನ್ಯ ಯಶವಂತರಾಯಗೌಡ ಪಾಟೀಲ ಇವರು ಸತತವಾಗಿ 3 ಬಾರಿ ಇಂಡಿ ತಾಲೂಕಿಗೆ ವಿಧಾನಸಭೆಯ ಸದಸ್ಯರಾಗಿ ತಾಲೂಕಿಗೆ ಹ್ಯಾಟ್ರಿಕ್ ಸಾಧನೆಗೈದಿದ್ದಾರೆ. ಕ್ಷೇತ್ರಕ್ಕೆ ಶಾಸಕರಿಟ್ಟ ಅಭಿಮಾನ ಮತ ಪ್ರಭುಗಳ ವಿಶ್ವಾಸ ಸಂಪೂರ್ಣವಾಗಿ ಗೆದ್ದ ಶಾಸಕರೆಂದರೆ ಅವರು ಮಾನ್ಯ ಯಶವಂತರಾಯಗೌಡ ಪಾಟೀಲರು ಇವರು ರಾಜಕೀಯದಲ್ಲಿ ಸಾವ೯ಜನಿಕರ ಮನಸ್ಸು ಗೆದ್ದು ತಾಲೂಕಿನ ಕಲ್ಯಾಣದ ಅಭಿವೃದ್ಧಿಯಿಂದಲೇ ಈ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು.

ಈ ಬಾರಿ ಕಾಂಗ್ರೇಸ್ ಪಕ್ಷದ ಹೈಕಮಾಂಡ್ ರವರು ನಮ್ಮ ಇಂಡಿ ಮತಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕೆಂದು ತಾಲೂಕಾ ಕಾಂಗ್ರೆಸ್ ಪಕ್ಷದ ಮುಖಂಡರಾದ ದಯಾನಂದ ಮಸಳಿ, ಮನೋಹರ ಸಿಂಗೆ, ಭೋಜಪ್ಪ ಸುರಗೇನವರ, ಅಂಬಣ್ಣ ಕಲಶೆಟ್ಟಿ, ರಾಮ ಗೊಲ್ಲರ, ಖಾಜಪ್ಪ ಸಿಂಗೆ . ತುಕಾರಾಮ ಸುರಗೆ. ಮಾಯಪ್ಪ ಸುರಗೆ.ಸೈದಣ್ಣ ತಳವಾರ.ಮಲ್ಲಿಕಾಜು೯ನ ಅವಟೆ ಹಾಗೂ ಕಾಂಗ್ರೆಸ್ ಪಕ್ಷದ ಇತರೆ ಕಾಯ೯ಕತ೯ರು ವಿನಂತಿಸಿಕೊಂಡಿದ್ದಾರೆ.

ತಾಲೂಕ ವರದಿಗಾರರು: ಶಿವಪ್ಪ. ಹರಿಜನ.ಇಂಡಿ ….

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button