ಜಿಲ್ಲೆಗೆ ಗದ್ದಿಗೌಡರ ಅಭಿವೃದ್ಧಿ ಕಾರ್ಯ ಶೂನ್ಯ, ಉಮಾ ಶ್ರೀ.

ತೇರದಾಳ ಏಪ್ರಿಲ್.15

ತೇರದಾಳ ಮತ ಕ್ಷೆತ್ರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಉಮಾ ಶ್ರೀ ಅವರು ಕೊಟ್ಟ ಮಾತಿನಂತೆ ದಿಟ್ಟ ನಡೆಯನ್ನು ಕಂಡ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಿಂದ ಜನ ಮನ್ನಣೆ ಪಡೆದಿದೆ ತಾಯಿ ಹೃದಯ ಇರುವಂತ ಪಕ್ಷವೇ ಕಾಂಗ್ರೇಸ್, ಭರೆವಸೆಗಳನ್ನು ಈಡೇರಿಸಿ ಕೊಡುವಲ್ಲಿ ಕಾಂಗ್ರೇಸ್ ಮೇಲುಗೈ ಅದಕ್ಕೆ ನಮ್ಮ ಸಿ ಎಂ ಸಿದ್ರಾಮಯ್ಯರನ್ನು ಭಾಗ್ಯಗಳ ಸರದಾರನೆಂದು ಕರೆಯುವರು, ಕೇಂದ್ರ ಸರ್ಕಾರ ಹತ್ತು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಏನು ಕೊಟ್ಟಿದೆ ಎನ್ನುವ ಪ್ರಶ್ನೆಯನ್ನು ಮತದಾರರು ಕೇಳಬೇಕು ಜನರ ಹೃದಯದಲ್ಲಿ ಬಿ ಜೆ ಪಿ ಎಂದರೆ ರೈತ ವಿರೋಧಿ ಬಡವರ ವಿರೋಧಿ ಚಿಂತನೆಯುಳ್ಳ ಪಕ್ಷವಾಗಿದೆ ಕೇಂದ್ರ ನಾಯಕರಿಗೆ ನಮ್ಮ ನಾಯಕರನ್ನು ಕಂಡರೆ ಭಯ ಸಿದ್ರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ವರು ಕೇಂದ್ರ ನಾಯಕರಿಗೆ ಸಿಂಹಸ್ವಪ್ನ ವಾಗಿದ್ದಾರೆ ನಾಲ್ಕು ಬಾರಿ ಗೆದ್ದಿರುವ ಗದ್ದಿಗೌಡರ ಗೆಲುವಿನ ಸರಪಳಿ ಈ ಬಾರಿ ಕಳಚಲಿದೆ ಗದ್ದಿಗೌಡರ ಅಧಿಕಾರ ಅಧಿಯಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯವಾಗಿದ್ದು ಅವರನ್ನು ಮತದಾರರು ಈ ಸಲ ಮನೆಗೆ ರೆಷ್ಟ ತೆಗೆದುಕೊಳ್ಳಲು ಕಳುಹಿಸುತ್ತಾರೆ ಎಂದರು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಂಡನೆ ಮಾಡಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ ಎಂದರು ಆದರೆ ರಾಜ್ಯದಲ್ಲಿ ಒಬ್ಬ ಮಹಿಳೆಗೆ ಮಾತ್ರ ಚುನಾವಣೆ ಟಿಕೆಟ್ ನೀಡಿದೆ ತಾಯಿಗುಣ ಹೊಂದಿದ ಕಾಂಗ್ರೆಸ್ ಪಕ್ಷ ಆರು ಮಹಿಳಾ ಸ್ಪರ್ದಿಗಳಿಗೆ ಟಿಕೆಟ್ ನೀಡಿ ಗೌರವಿಸಿದೆ, ಅಭ್ಯರ್ಥಿ ಸಂಯುಕ್ತ ಪಾಟೀಲ್ ಮಾತನಾಡಿ ಈ ಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದ್ದು ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸದ ಕೇಂದ್ರ ಬಿ ಜೆ ಪಿ ಸರ್ಕಾರಕ್ಕೆ ಕಾಂಗ್ರೇಸ ಗೆ ಮತ ನೀಡುವ ಮೂಲಕ ಉತ್ತರ ಕೊಡಬೇಕು ಮೀನಿ ಟೆಕ್ಸ್ ಟೆಲ್ ಪಾರ್ಕ್ ಸೇರಿದಂತೆ ಸಮಗ್ರ ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿ ಎಂದರು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಎಸ್ ಜಿ ನಂಜಯ್ಯನಮಠ್ ಜೆ ಟಿ ಪಾಟೀಲ್ ಎಸ್ ಆರ್ ಪಾಟೀಲ್ ಎಂ ಬಿ ಸೌಧಗರ ಸಚಿವ ಶಿವಾನಂದ ಪಾಟೀಲ್ ರಕ್ಷಿತಾ ಈಟಿ ಮುಂತಾದವರಿದ್ದರು.

ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ ಹುಲಿಗಿ ಶಿರೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button