ಕಲಕೇರಿ ಗ್ರಾಮದಲ್ಲಿ ಮಹಾ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿಯ ಮಹಾಪುರಾಣ ಉದ್ಘಾಟನಾ ಸಮಾರಂಭ.

ಕಲಕೇರಿ ಮಾರ್ಚ್.16

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಹಾ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿಯ ಮಹಾಪುರಾಣ ಪ್ರಾರಂಭ ಉದ್ಘಾಟನೆ ಸಮಾರಂಭ,ಪ.ಪೂ. ಶಿವಾಚಾರ್ಯರತ್ನ ಶ್ರೀಷ.ಬ್ರ ಡಾ. ವಿಶ್ವರಾಧ್ಯ ಶಿವಾಚಾರ್ಯರು ಬೃಹನ್ಮಠ.ಮಾಗಣಗೇರಾ, ಅಧ್ಯಕ್ಷತೆ.ಪ.ಪೂ.ಶ್ರೀಷ.ಬ್ರ. ಸಿದ್ದರಾಮ ಶಿವಾಚಾರ್ಯರು ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠ ಕಲಕೇರಿ,ಪ.ಪೂ.ಶ್ರೀಷ.ಬ್ರ. ಗುರು ಮಡಿವಾಳೇಶ್ವರ ಶಿವಾಚಾರ್ಯರು ಪಂಚರಂಗ ಸಂಸ್ಥಾನ ಗದ್ದಿಗಿಮಠ. ಕಲಕೇರಿ, ಪ.ಪೂ.ಶ್ರೀಷ.ಬ್ರ. ಶಿವಬಸವ ಶಿವಾಚಾರ್ಯರು ಸಿದ್ದರಾಮೇಶ್ವರ ಮಠ ಕೆರುಟಗಿ, ಶ್ರೀವೇ.ಮೂ. ಬಸಯ್ಯ ಶಾಸ್ತ್ರಿಗಳು ಸೋಮಶೇಖರ ಮಠ. ಯಾಳಗಿ ( ರಾಜನ್ ಕೋಳೂರು) ವಿದ್ಯಾನಂದ ಹಿರೇಮಠ ಕಲಕೇರಿ,ವಿರೂಪಾಕ್ಷಯ್ಯ (ಹಂಪಿ) ಹಿರೇಮಠ ತಾಳಿಕೋಟಿ.ಶ್ರೀಕರ ಹಿರೇಮಠ. ಮಲ್ಲಯ್ಯ ಹಿರೇಮಠ. ಸಣ್ಣಶರಬಯ್ಯ ಗದ್ದಿಗಿಮಠ. ಶರಣಯ್ಯ ಮಠಪತಿ. ರೇಣುಕಾರಾದ್ಯ ಹಿರೇಮಠ ಬಿಂಜಲಬಾವಿ. ಪ್ರಭುಗೌಡ ಬಿರಾದರ( ಅಸ್ಕಿ)ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷರು ವಿಜಯಪುರ.

ಸಿದ್ದು ಬುಳ್ಳಾ.ಬಿ.ಜೆ.ಪಿ. ಜಿಲ್ಲಾ ರೈತ ಮೋರ್ಚಾ ಕರುಟಗಿ.ಪರಶುರಾಮ ದೊರೆಗೋಳ. ಶಂಕ್ರಯ್ಯ ಗಣಾಚಾರಿ ಜಂಗಮ ಸಮಾಜ ಅಧ್ಯಕ್ಷರು, ಕಾಶಿನಾಥ ಹಿರೇಮಠ ಜಂಗಮ ಸಮಾಜ ಉಪಾಧ್ಯಕ್ಷರು. ಚಂದ್ರಕಾಂತ ದೇಸಾಯಿ. ಅಮರೇಶ ನಾಡಗೌಡ್ರ ಮಾಜಿ ಪ್ರಧಾನರು.ಬಿಂಜಲಬಾವಿ. ಎಸ್.ಬಿ. ಪಾಟೀಲ ಅಧ್ಯಕ್ಷರು.ಎಸ್.ಎಮ್.ವ್ಹಿ.ವ್ಹಿ.ಸಂಘ. ಮಲಕಾಜಪ್ಪಗೌಡ ಬಿರಾದಾರ.ಷಣ್ಮುಖಪ್ಪ ಝಳಕಿ. ಕುಮಾರ ದೇಸಾಯಿ. ಶರಣಪ್ಪ ಮೋಪಗಾರ. ಮುತ್ತು ಗೌಡ ಬಿರಾದರ. ಎಸ್.ಎಮ್.ಖಾದಿ.ನಿ. ಶಿಕ್ಷಕರು. ಜವಹಾರ ಕುಲಕರ್ಣಿ ಮುಖ್ಯ ಗುರುಗಳು. ವಿಶ್ವನಾಥ ಸಬರದ ಕಿರಾಣಿ ವ್ಯಾಪಾರಸ್ಥರು. ಬಸವರಾಜ ಜಂಬಗಿ. ದೇವೇಂದ್ರ ಜಂಬಗಿ.ಮಹಾತೇಂಶ ಮೂಲಿಮನಿ ಹಡಪದ ಅಪ್ಪಣ್ಣ ಸಮಾಜ.ತಾ. ಅಧ್ಯಕ್ಷರು. ಅರವಿಂದ ಭೇನಾಳ. ಚಸಿ.ಎಸ್. ಹಿರೇಮಠ.ಬಿ.ಜಿ. ಚನಗೊಂಡ. ಮಹಾಪುರಾಣ ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ಭಕ್ತಾದಿಗಳು ಊರಿನ ಹಿರಿಯರು ಪಾಲ್ಗೊಂಡು ಗುರುಗಳಿಂದ ಆಶೀರ್ವಾದ ಪಡೆದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button