ಆಕಸ್ಕಿಕ ಬೆಂಕಿಗೆ ಅಪಾರ ಪ್ರಮಾಣದ ಹಾನಿ — ಬಿ.ಡಿ.ಪಾಟೀಲ ಪರಿಹಾರಕ್ಕೆ ಆಗ್ರಹ.
ಇಂಡಿ ಜುಲೈ.1

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಬೇವನೂರ ಗ್ರಾಮದ ಬಡರೈತನಾದ ಕಾಂತಪ್ಪ, ದೇವೇಂದ್ರ, ಮೇಲಿನಮನಿ ಯವರಿಗೆ ಸೇರಿದ ಮನೆಗೆ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಿದೆ.ಘಟನಾ ಸ್ಥಳಕ್ಕೆ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಭೆಟ್ಟಿ ನೀಡಿ ಆಕ್ಮಸ್ಮಿತ ಬೆಂಕಿಗೆ ಬಂಗಾರ,ಗೂಬ್ಬರ,ಬೀಜಗಳು, ಹಾಗೂ ದವಸ ಧಾನ್ಯ, ಬೆಲೆಬಾಳುವ ವಸ್ತುಗಳು ಬಟ್ಟೆ ಬೆಲೆಬಾಳುವ ಬಟ್ಟೆಗಳು, ಗೃಹಬಳಕೆ ವಸ್ತುಗಳು ಹಾನಿಯಾಗಿದ್ದು.ಪರಸ್ಥಿತಿ ಅವಲೋಕಿಸಿದಾಗ ಕಂಡು ಬರುತ್ತದೆ.ಸಂಬಂಸಿದ ಇಲಾಖೆ ಈ ಬಡಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜಿಲ್ಲಾ ವರದಿಗಾರರು:ರಾಜಶೇಖರ್.ಸಿಂಧೆ.ಶಿರಗೂರ