ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ, ಗ್ಯಾರಂಟಿ ಯೋಜನೆಗಳ ಮೂಲಕ – ಕಾವೇರಿ ಕಲಾ ತಂಡದವರಿಂದ ಜಾಗೃತ ಗೀತೆಗಳು.

ರಕ್ಕಸಗಿ ಜ .25

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಂ.ಪ ವ್ಯಾಪ್ತಿಯಲ್ಲಿ, ಹೀರೆ ಯರನಕೇರಿ, ಬೇವಿನಮಟ್ಟಿ, ಚಿಕ್ಕ ಯರನಕೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಶಾಲೆ ಬಿಟ್ಟ ಮಕ್ಕಳು, ಹೆಣ್ಣು ಮಕ್ಕಳ ಶಾಲೆ ಬಿಟ್ಟ ಮಕ್ಕಳನ್ನು ಸೇರಿಸುವ ಬಗ್ಗೆ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಾಗೂ ಕಾವೇರಿ ಕಲಾ ತಂಡದ ಮಂಜುನಾಥ ದ್ಯಾವಣ್ಣನವರ, ಪುಂಡಲೀಕ. ಕ್ಯಾಡದ, ಹನುಮಂತ ದ್ಯಾವಣ್ಣನವರ, ಮಕ್ಬೂಲ್ ಸಾಬ್ ನದಾಫ. ಯಲ್ಲವ್ವ.ಮ ದ್ಯಾವಣ್ಣನವರ, ಹನುಮಂತ. ಹರಿಜನ, ಸರಸ್ವತಿ. ಪುಜಾರ, ಗೀತಾ. ಹರಿಜನ ಇತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button