ಕಲಕೇರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಮುಂದುವರಿಕೆ.
ಕಲಕೇರಿ ಫೆಬ್ರುವರಿ.8

ಸಮುದಾಯ ಆರೋಗ್ಯ ಕೇಂದ್ರ ಕಲಕೇರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ .4 ನೇ. ದಿವಸಕ್ಕೆ ಕಾಲ್ ಇಟ್ಟಿದೆ ಬುಧವಾರ ಸಾಯಂಕಾಲ 5:00ಗೆ ಜಿಲ್ಲಾ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು ನಿಮ್ಮ 10 ಬೇಡಿಕೆಗಳನ್ನು ಒಂದು ವಾರದಲ್ಲಿ ಈಡೇರಿಸುತ್ತೇನೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನ ಸೇನೆ ಅಂಬೇಡ್ಕರ್ ಸೇನ ಅಧ್ಯಕ್ಷರು ಪದಾಧಿಕಾರಿಗಳು ಒಪ್ಪಂದ ಆಗದ ಕಾರಣ ಮತ್ತೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಸಲಾಗಿದೆ.

ಅಂಬೇಡ್ಕರ್ ಸ್ವಾಭಿಮಾನ ಸೇನ ಅಧ್ಯಕ್ಷರು. ಡಿ.ಕ. ದೊಡಮನಿ. ಅಂಬೇಡ್ಕರ್ ಸೇನ ಅಧ್ಯಕ್ಷರು ಸಂಜೀವ ಉತಾಳೆ. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಹಣಮಂತ ವಡ್ಡರ್. ಡಾ ಈರಣ್ಣ ಗೊಮಶೆಟ್ಟಿ. ಅಶೋಕ್ ಬೋವಿ. ಮಲ್ಲು ನಾವಿ. ಬಸವರಾಜ್ ಕಾಂಬಳೆ. ರಾಜು ಮಾದರ್. ಮಲ್ಲಿಕಾರ್ಜುನ ಕಟ್ಟಿಮನಿ. ಮೈನು ನಾಯ್ಕೋಡಿ. ಲಾಳಮಶಾಕ ನಾಯ್ಕೋಡಿ. ಅಜೀಜ್ ಮುಲ್ಲಾ. ಅರ್ಜುನ್ ನಡುವಿನಮನಿ. ಸಿದ್ದು ಅಲ್ಗೋರ್. ಮುತ್ತು ಬೆಂಡೆಗುಂಬಳ. ಬಾಗಪ್ಪ ದೊರೆಗುಳು. ಇರಗಂಟಿ ಬಡಿಗೇರ್. ಇನ್ನೂ ಹಲವಾರು ಸಂಘಟನೆ ಪದಾಧಿಕಾರಿಗಳು ಉಪಸಿದ್ಧರಿದ್ದರು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿತಾಳಿಕೋಟಿ