ಯಲಗೋಡದಲ್ಲಿ ಬಸವಣ್ಣನವರ – ಜಯಂತಿ ಆಚರಣೆ.

ಯಲಗೋಡ ಏ.30

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದಲ್ಲಿ ಬಸವಣ್ಣನವರ ಸರ್ಕಲ್ ನಲ್ಲಿ ವಿಶ್ವ ಗುರು ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಯಲಗೋಡ ಗ್ರಾಮದಲ್ಲಿ ಅದ್ದೂರಿಯಿಂದ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ಜೆಡಿಎಸ್ ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ, ಹಾಗೂ ಊರಿನ ರಾಜಶೇಖರ ಸ್ವಾಮೀಜಿ ಯವರು, ಪ್ರಮುಖತರಾದ ಉಮೇಶ್ ಇಂಗಳಗಿ ಸಿದ್ದಪ್ಪ ಬಡಿಗೇರ, ರವಿ ಗಾಣಗೇರೆ ಡಾ, ಮುತ್ತು ಬ್ಯಾಕೋಡ ಡಾ, ಚಿದಾನಂದ ಶಾಸ್ತಿ ಸೋಮನಗೌಡ ಪಾಟೀಲ, ಪರಶುರಾಮ ಗುಬ್ಬೇವಾಡ ಮಶ್ಯಾಕಸಾಬ ಚೌದ್ರರೆ,ಸೋಮಶೇಖರ್ ಹೋಸಮನಿ ಹಾಗೂ ಗ್ರಾಮದ ಎಲ್ಲಾ ಸಾರ್ವಜನಿಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button