ವಿಧಾನ ಸಭಾ ಕ್ಷೇತ್ರದ ಮಾನ್ವಿ ನಗರದಲ್ಲಿ ಬಹು ದಿನಗಳಿಂದ ನಿರೀಕ್ಷಿಸಲ್ಪಟ್ಟ ನಗರದ ಮಿನಿ ವಿಧಾನ ಸೌಧ (ಪ್ರಜಾ ಸೌಧ) ಭೂಮಿ ಪೂಜೆ ನೆರವೇರಿಸಿದರು.
ಮಾನ್ವಿ ಮೇ.04

ತದನಂತರ ಅದೇ ಆವರಣದಲ್ಲಿ ಮಾನ್ವಿ ಬಸ್ ಘಟಕದ ನೂತನ ಮಾರ್ಗಗಳು (ಮಾನ್ವಿ ವಾಯ್ ಕಪಗಲ್, ರಾಜೊಳ್ಳಿ, ಗಿಲ್ಕೆ ಸುಗುರ್ ಮುಖಾಂತರ ಮಂತ್ರಾಲಯ) (ಮಾನ್ವಿ ವಯ ಅಂಜನಾದ್ರಿ, ಹುಲಿಗಿ ಮುಖಾಂತರ ಹೊಸಪೇಟ್) ಬಸ್ಗಳಿಗೆ ಶ್ರೀ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪರಿಷತ್ತಿನ ಸಭಾ ನಾಯಕರಾದ ಶ್ರೀ ಎನ್.ಎಸ್ ಬೋಸುರಾಜು ಜಿ ಮತ್ತು ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರ ಅಧ್ಯಕ್ಷತೆಯಲ್ಲಿ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿ.ಕೆ ಅಂಬರೇಶಪ್ಪ ವಕೀಲರು, ಎಂ.ಈರಣ್ಣ ಗುತ್ತೇದಾರರು, ಎ.ಬಾಲಸ್ವಾಮಿ ಕೊಡಲಿ, ಶಾಸಕರ ಸುಪುತ್ರರಾದ ಶಿವರಾಜ್ ನಾಯಕ್ ವಕೀಲರು, ಸೈಯದ್ ನಜೂರುದ್ದೀನ್ ಖಾದ್ರಿ, ಹೊನ್ನಪ್ಪ ಹೇಳವಾರ್, ಹುಸೇನ್ ಪಾಶ ಕೊಡಲಿ, ಹುಸೇನ್ ಬೇಗ್, ಹುಸೇನಪ್ಪಾ ಜಗಲಿ, ಪುರಸಭೆಯ ಅಧ್ಯಕ್ಷರಾದ ಲಕ್ಷ್ಮಿ.ಡಿ ವೀರೇಶ್, ಉಪಾಧ್ಯಕ್ಷರಾದ ಮೀನಾಕ್ಷಿ ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಕುರುಡಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನ್ನಬಸಪ್ಪಗೌಡ ಬೆಟ್ಟದೂರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹನುಮೇಶ್ ಮದ್ಲಾಪುರ್.ಸಿ.

ಗುರುನಾಥ್ ನಾಯಕ್ ಸುಭಾಷ್.ಚಂದ್ರ ನಾಯಕ್. ಜಯಪ್ರಕಾಶ್, ಮಹೆಮುದ್ದ, ಸಾಬಿರ್ ಪಾಷಾ, ಸುಕುಮನಿ, ಪ್ರವೀಣ್ ಕುಮಾರ್, ಹಲೀಮ್ ಜಾಗಿರ್ದಾರ್ ಪಂಡ್ರಿನಾಥ ಮಿಶ್ರಾ, ಮಲ್ಲೇಶ್ ಜಗಲಿ,ಶಂಕರ್ ಜಗ್ಲಿ, ಶ್ರೀಮತಿ ಅಮೃತ, ಗ್ರೇಡ್ ಟು ತಹಸೀಲ್ದಾರ್ ಅಬ್ದುಲ್ ವಾಹಿದ್ ಹುಸೇನ್ ಸಾರಿಗೆ ಘಟಕದ ವ್ಯವಸ್ಥಾಪಕರಾದ ನಾಗರಾಜ್ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಮುಖಂಡರುಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ