ಸಿ.ಇ.ಟಿ ಕೌನ್ಸಿಲಿಂಗ್ – ಪೂರ್ವ ತಯಾರಿ.

ಗದಗ ಜೂ.04

ವಿದ್ಯಾಪೋಷಕ ಸಂಸ್ಥೆ ಧಾರವಾಡ ವತಿಯಿಂದ ೨೦೨೫-೨೬ ನೇ. ಶೈಕ್ಷಣಿಕ ಸಾಲಿನಲ್ಲಿ ಇಂಜನೀಯರಿಂಗ್ ಕೋರ್ಸ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗಾಗಿ ಉಚಿತ ಸಿ.ಇ.ಟಿ ಕೌನ್ಸಿಲಿಂಗ್ ಪೂರ್ವ ತಯಾರಿ ಬಗ್ಗೆ ದಿ. ೧೦-೦೬-೨೦೨೫ ರಂದು ಮಧ್ಯಾಹ್ನ ೧೨.೦೦ ಗಂಟೆಗೆ ಆನ್‌ಲೈನ್ ಮೂಲಕ ಕಾರ್ಯಾಗಾರವನ್ನು ಆಯೋಜಿಸಿದೆ. ಈ ಕಾರ್ಯಾಗಾರಕ್ಕೆ ಗದಗ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ, ರಮೇಶ ಎಂ. ಬಡಿಗೇರ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪಿ.ಯು.ಸಿ ನಂತರದ ಅವಕಾಶಗಳು, ಇಂಜನೀಯರಿಂಗ್ ಕೋರ್ಸನಲ್ಲಿಯ ಅವಕಾಶಗಳು, ಇಂಜನೀಯರಿಂಗ್ ‌ನಲ್ಲಿಯ ಬ್ರ್ಯಾಂಚುಗಳು, ರ‍್ಯಾಂಕಿಂಗ್ ಮತ್ತು ಕಟ್‌ಆಫ್ % , ಸೀಟ್ ಆಯ್ಕೆ ಪ್ರಕ್ರಿಯೆ, ಇಂಜನೀಯರಿಂಗ್ ನಂತರದ ಉದ್ಯೋಗಾವಕಾಶಗಳ ಮಾಹಿತಿ ನೀಡಲಿದ್ದಾರೆ. ಕಾರ್ಯಾಗಾರದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ದಿನಾಂಕ ೦೬-೦೬-೨೦೨೫ ರ ಒಳಗಾಗಿ ವಿದ್ಯಾಪೋಷಕ ಸಂಸ್ಥೆಯ ಮೊಬೈಲ್ ನಂ- ೯೯೮೦೧೨೫೬೮೬ , ೮೮೬೧೨೦೧೮೨೮ ಸಂಪರ್ಕಿಸುವ ಮೂಲಕ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಹೆಸರನ್ನು ನೋಂದಾಯಿಸ ಬೇಕು. ನಿಗದಿತ ಸಮಯಕ್ಕಿಂತ ೧೦ ನಿಮಿಷ ಮುಂಚಿತವಾಗಿ ಇಲ್ಲಿನ https://us೦6web.zoom.us/j/೮೩೫೩೭೪೭೮೦೮೧?pwd=WjdwOThTQmVkS1ZtNmkvS1hka2g4dz09, ಮೀಟಿಂಗ್‌ ಆಯ್ ಡಿ: ೮೩೫ ೩೭೪೭ ೮೦೮೧, ಪಾಸ್ ಕೋಡ: ೧೨೩೪೫೬ ಲಿಂಕ್‌ನಲ್ಲಿ ಹಾಜರಾಗ ಆಗಬೇಕು.

*****

– ಡಾ, ಪ್ರಭು ಗಂಜಿಹಾಳ

ಮೊ-೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button