ಊರಿನ ಮುಖಂಡರಿಂದ ಕವಿ ಶ್ರೀ ಸಿದ್ರಾಮ ಅವರಿಗೆ ಸನ್ಮಾನ…!

ಬಾದಾಮಿ ( ಜನವರಿ 09) :

ಅಮೀನಗಡ ಪಟ್ಟಣದ ನಾಟಕ ರಚನೆಗಾರ,ಕವಿ, ನಟರಾದ ಹಾಗೂ ಪಟ್ಟಣದಲ್ಲಿ ಕವಿ ಎಂದೇ ಕರೆಯಲ್ಪಡುವ ಶ್ರೀ ಸಿದ್ರಾಮ. ತತ್ರಾಣಿ ಇವರು ಬಾದಾಮಿಯಲ್ಲಿ ನಡೆದ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ನಿಮಿತ್ತವಾಗಿ ನಡೆದ ‘ಕುಂಟ ಕೋಣ – ಭಾಗ 2 ‘ ಎಂಬ ನಾಟಕದಲ್ಲಿ ಹಾಸ್ಯ ನಟನಾಗಿ ತಮ್ಮ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದು , ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .

ಕವಿ ಶ್ರೀ ಸಿದ್ರಾಮ ಅವರಿಗೆ ಊರಿನ ಮುಖಂಡರಿಂದ ಸನ್ಮಾನಿಸಿದರು ಕ್ಷಣ.
ಕವಿ ಶ್ರೀ ಸಿದ್ರಾಮ ಅವರಿಗೆ ಊರಿನ ಮುಖಂಡರಿಂದ ಸನ್ಮಾನಿಸಿದ ಕ್ಷಣ.

ಈ ಮೂಲಕ ಊರಿನ ಮುಖಂಡರು, ಗಣ್ಯರು ಇವರನ್ನು ಹಾರೈಸಿದ್ದು ಪ್ರೋತ್ಸಾಹಿಸಿ, ಸನ್ಮಾನಿಸಲಾಗಿದೆ. ಇದೇ ಸಂದರ್ಭದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಹಾಗೂ ಕೆಲವು ಸಿನಿಮಾಗಳಲ್ಲು ನಟಿಸಿರುವ ನಟಿ ಶ್ರೀ ಮತಿ ನಯನ ಅವರೂ ಕೂಡಾ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರು ಶ್ರೀ S. ತತ್ರಾಣಿ, ರವಿ ಅನ್ವಾಲ್ ಮತ್ತು ಇತರರು ಉಪಸ್ಥಿತರಿದ್ದರು..

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button